ಧಾಮರ್ಿಕ ರಾಯಭಾರಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮಠಮುಂಡರಗಿ ತಾಲುಕು ಕಪ್ಪತ್ತಗುಡ್ಡದ ತಪ್ಪಲಲ್ಲಿ ಇರುವ ಆಗಿನಡ್ರೋಣಗಿರಿ ಇಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳದಲ್ಲಿ ಪವಾಡ ಪುರುಷ, ಶರಣರು, ಸಂತರು ಋಷಿ ಮುನಿಗಳುತಪಗೈದ ನಾಡಿಗೆ ಪ್ರಖ್ಯಾತಿ ಹೋದಲು ಪ್ರೇರೆಣೆ ನೀಡಿದ ಪುಣ್ಯ ಭೊಮಿಇಂತ ಕ್ಷೇತ್ರದಲ್ಲಿ ನೆಲೆನೀತು ಧರ್ಮ ಜಾಗೃತಿ ಕೋಮುಸೌಹಾರ್ದತಪುರುಣಾ ಪ್ರೆವಚನ ಅಯ್ಯಾಚಾರ ಧರ್ಮಸಭೆ,ಗುರುರಕ್ಷೆ ಹೀಗೆ ಹತ್ತು ಹಲವುಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಬದಲಾವಣೆ ತರುವಲ್ಲಿಡೋಣಿ ಹಾಲೇಶ್ವರ ಮಠವು ಶ್ರಮೀಸುತ್ತಿದೆ.ಹಾಲಸೋಮೇಶ್ವರ ಸ್ವಾಮೀಜಿ ಯವರು ನೇತೃತ್ವದಲ್ಲಿ ಕಳೆದ ಹದಿನೈದು ಗಳಿಂದಜಾತ್ರೆಗೆ ಒಂದು ವಿನೊತನ ರೊಪ ನೀಡುತ್ತಾ ಇತಿಹಾಸ ಕಾಲದ ಹಾಲೇಶ್ವರಪರಂಪರೆ ನಾಡಿನಾದ್ಯಂತ ಆದ್ಯಾತ್ಮಕ ಪೇರಣಾ ಶಕ್ತಿಯಾಗಿ. ಭಕ್ತ ಸಮೊಹದ ಕಷ್ಟಕಾರ್ಪಣ್ಯ ದೊರ ಮಾಡಲು ದುಷ್ಟ ಶಕ್ತಿ ಸಂಹಾರ, ಶಿಷ್ಯ ರಕ್ಷಣೆ ದ್ಯೊತಕವಾಗಿನೆಡೆಸಿಕೋಡು ಬರುತ್ತರುವ ಕಾರ್ಯಗಳು ಸಮಾಜದ ಕೆಳ ವರ್ಗದ ಜನತೆಗೆ ಮುಖ್ಯವೇದಿಕೆ ಕಲ್ಪಸುವ ಡೋಣಿ ತನ್ನ ಧಾಮರ್ಿಕ ಛಾಪು ಮುಡಿಸಿದೆ.ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು "ಜಗವೆಲ್ಲಾ ನಗುತ್ತಿರಲಿ ಜಗದ ಅಳು ನನಗಿರಲಿ"ಎಂದು ಆಶರ್ಿವದಿಸುತ್ತಾ ಭಕ್ತರ ಕಷ್ಟ ಕಾರ್ಪಣ್ಯ ನೀಗಿಸಲು "ಮುಳ್ಳು ಗದ್ದುಗೆ" ಏರುವರು.ಅತ್ಯಂತ ಕಿರಿಯ ಬಾಲ್ಯದ ದಿನಗಳಲ್ಲಿ ಆದ್ಯಾತ್ಮಕ ಪ್ರಪಂಚಕ್ಕ ಕಾಲಿರಿಸಿ ಕಳೆದ...