Skip to main content

Posts

Showing posts with the label ಹೊನ್ನಾಳಿ

ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಶ್ರೀಗಳವರ 3ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ

ಶ್ರೀ ಗುರುಹಾಲಸ್ವಾಮಿ ಪ್ರಸನ್ನ "ಸತ್ಯ ನಮ್ಮ ಆಚರ ಶಾಂತಿ ನಮ್ಮ ಸ್ವಭಾವ" ಧರ್ಮ ನಮ್ಮ ಸ್ವರೂಪ  ಪ್ರೇಮ ನಮ್ಮ  ಸ್ವರೂಪ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ 3ನೇ ವರ್ಷದ ಪುಣ್ಯರಾಧನೆ ಹಾಗೂ ವಿಶೇಷ ಪೂಜೆ 10-07-2023 ರಂದು ಸೋಮವಾರ  ಸ್ಥಳ: ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ  ಭಾವಚಿತ್ರದ ಮೆರವಣಿಗೆಯ ಚಾಲನೆ: ಶ್ರೀಗಳ೦ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹೊಟ್ಯಾಪುರ ಹೊನ್ನಾಳಿ ತಾ|| ಅಭಿನವ ಹಾಲಸ್ವಾಮಿಜಿ ಮಹಾಸಂಸ್ಥಾನ ಹಿರೇಹಡಗಲ್ಲಿ ಇವರುಗಳಿಂದ ಮೆರವಣಿಗೆ ಸಮಯ : 10-00 ಕ್ಕೆ ಮಹಾ ಪ್ರಸಾದದ ವ್ಯವಸ್ಥೆಯ ಸ್ಥಳ ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ರಾಂಪುರ, : 10-00  ಸುಚನೆ: ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವ್ಯವಸ್ಥಾಪಕರು : ಸಮಸ್ಥ ರಾಂಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು. ಸರ್ವ ಭಕ್ತರಿಗಾ ಆದರದ ಸುಸ್ವಾಗ 

ಶ್ರೀಗಳವರು ಗದ್ದಿಗಸ್ಥರಾದ ಸ್ಥಳದಲ್ಲಿ ಅವರ ನೆನಪನ್ನು ಶಾಶ್ವತ ಗೊಳಿಸಲು ಭವ್ಯ ಗದ್ದಿಗೆಯ ಕಟ್ಟಡವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ.

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಠ  ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಬೃಹನ್ಮಠ ರಾಂಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ-577234  ಬಸವಾಪಟ್ಟಣ ಗವಿಮಠ ಗುಂಡೇರಿ ಶಿಲಾಮಠ ಸದ್ಭಕ್ತ ಮಹಾಶಯರೆ ರಾಂಪುರ ಹಾಲಸ್ವಾಮಿಗಳವರ ಮಠ ಪಂಚಪೀಠಗಳಲ್ಲಿ ಒಂದಾದ ಶ್ರೀ ಕಾಶಿ ಪೀಠದ ಶಾಖಾಮಠಗಳಲ್ಲಿ ಒಂದಾಗಿದ್ದು, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಠವಾಗಿದೆ. ಶತಮಾನಗಳ ಇತಿಹಾಸ ಹೊಂದಿದ ಐದು ಗುರು ಪರಂಪರೆಗಳನ್ನೊಳಗೊಂಡ ತಲೆಮಾರುಗಳ ಗುರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಾವಿರಾರು ಭಕ್ತರು ನಿಯಮಿತವಾಗಿ ಆಮಾವಾಸ್ಯೆ, ಹುಣ್ಣಿಮೆಗಳಂದು ಮತ್ತು ಬಿಡುವಿನ ದಿನಗಳಲ್ಲಿ ಮಠಕ್ಕೆ ಆಗಮಿಸಿ, ಸ್ವಾಮಿಗಳವರ ದರ್ಶನ, ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಹಿಂದಿನ ಎಲ್ಲಾ ಗುರುವರ್ಯರು ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಹಲವಾರು ರೋಗ-ರುಜಿನಗಳಿಗೆ ಆಯುರ್ವೇದದ ಔಷಧಗಳನ್ನು ನೀಡುತ್ತಾ, ಕೇವಲ ದೇಹದ ಖಾಯಿಲೆಗಳನ್ನಲ್ಲದೆ ಮನಸ್ಸಿನ ವ್ಯಾಧಿಗಳನ್ನೂ ದೂರಮಾಡಿದ್ದಾರೆ. ಬರುವ ಭಕ್ತರಿಗೆ ತೀರ್ಥ-ಪ್ರಸಾದಗಳ ಜೊತೆಗೆ ನಿರಂತರ ದಾಸೋಹ ವ್ಯವಸ್ಥೆಯೂ ಶ್ರೀ ಮಠದಲ್ಲಿದೆ. ಶ್ರೀಮಠದ ವತಿಯಿಂದ ವ್ಯವಸ್ಥಿತ ಗೋಶಾಲೆ ನಡೆಸಲ್ಪಡುತ್ತಿದ್ದು, ನೂರಾರು ಗೋವುಗಳ ಆಶ್ರಯ ತಾಣವಾಗಿದೆ. ಪ್ರತಿವರ್ಷ ರಥೋತ್ಸವ ನಡೆಯುತ್ತಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್...