"ಶ್ರೀ ಹಾಲಸ್ವಾಮಿ ಮಹಾ ರಥೋತ್ಸವ" ಹಾಗೂ ಉಚಿತ ಸಾಮೂಹಿಕ ವಿವಾಹಗಳು ದಿನಾಂಕ :-೦೭/೦೨/೨೦೧೫ ನೇ ಶನಿವಾರ ಸಮಯ:- ಬೆಳಗ್ಗೆ ೫-೦೦/ರಿಂದ /೧೧-೦೦ವರೆಗೆ ಶಿವದೀಕ್ಷಾ:೦೩/೦೨/೨೦೧೫ ನೇ ಮಂಗಳವಾರ ಬೆಳಗ್ಗೆ ೮-೦೫ ಗಂಟೆಗೆ ...
-:ಆಹ್ವಾನ:- ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ವಿಶ್ವೇಶ್ವರ ಶಿವಾಚಾಯ೯ ಹಾಲಸ್ವಾಮಿಗಳವರ 50 ನೇ ವಷ೯ದ ಜನ್ಮ ಸುವರ್ಣ ಮಹೋತ್ಸವ ಹಾಗೂ ನೂತನ ಶ್ರೀ ಮಠದ ಉದ್ಘಾಟನಾ ಇಷ...
-: ಹಾಲೇಶ ಲೀಲಮೂತಿ೯ :- ಹಾಲೇಶ ಲೀಲಮೂತಿ೯ ಪಾಲಿಸು ದಿವ್ಯ ಜೀವ[ಪ] ದೇಶ ದೇಶವನ್ನು ತಿರುಗಿ ದಾಸೋಹಮಾಡಿ ನೀಡಿ ಲೇಸಾದ ಕೀತಿ೯ ಪಡೆದೆ [೧] ಮಕ್ಕಳಿಲ್ಲದವರು ಬಹಳ ಕಕ್ಕುಲಾತಿಯಿಂದ ಬಂದು ಮಕ್ಕಳ ಕೊಡುವ ದೇವಾ[೨] ಹ...
ಮುಖಪುಟ >> ಜಿಲ್ಲೆ >> ಗದಗ Published: 09 Apr 2013 10:45 AM IS http://kannadaprabha.com *ಡೋಣಿ: ಇಂದಿನಿಂದ ಜಾತ್ರೆ ಗದಗ: *ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪುರಾತನ ಹಾಗೂ ಪವಾಡ ಪ್ರಸಿದ್ಧಿಯ ಹಾಲಸೋಮೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್...
http://vijaykarnataka.indiatimes.com/articleshow/45433335.cms ಮುಳ್ಳುಗದ್ದುಗೆ ಮಹೋತ್ಸವವಿಕ ಸುದ್ದಿಲೋಕ | Dec 10, 2014, 04.04AM IST ಕೂಡ್ಲಿಗಿ; ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಶ್ರೀಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಕಾರ್ತಿಕೋತ್ಸವ ನಿಮಿತ್ತ ಹಾಲಸೋಮೇಶ್ವ...
ಜಾತ್ಯತೀತ ಹಾಲಸ್ವಾಮಿ ಮಠ ಸೀಮಾತೀತ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಹಾಲಸ್ವಾಮಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮವನ್ನು ನರಗುಂದ ಶಾಸಕ ಬಿ.ಆರ್. ಯಾವಗಲ್ ಇತ್ತೀ...
ಚಿತ್ರದುರ್ಗ ಜಿಲ್ಲಾ ಹೂಳಲುಕೇರಿ ತಾಲ್ಲೂಕು ಗುಂಡೇರಿ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀ ಹಾಲಸೋಮೇಶ್ವರರು ಪ್ರತಿ ನಿತ್ಯದಂತೆ ದಾಸೋಹ ಕಂತೆಯಭೀಕ್ಷಕೆ ಅ ಗ್ರಾಮಕ್ಕೆ ದಯಮಾಡಿಸಿದ್ದರು ಗುರುಗಳು ಒಂ...
ಡೋಣಿ ಶ್ರೀ ಹಾಲಸ್ವಾಮಿ ಮಠಕ್ಕೆ ಭೂದಾನವನ್ನು ಕೊಟ್ಟ ಶ್ರೀಯುತ ಶಿವಪ್ಪ ಗಾಂಜೀ ಅವರು ೧೦೦ ವಷ೯ಗಳ. ಹಿಂದೆ ಶ್ರೀಹಾಲಶಂಕರಸ್ವಾಮಿಗಳಿಗೆ ಮಠಕೆ ಒಟ್ಟು ೧೦ ಗೋಂಟಿ ಭೂದಾನವಾಗಿ ಸೇವಾಥ೯ವಾಗಿ ನೀಡಿದ್ದರು