Skip to main content

Posts

Showing posts with the label ಹಾಲಸ್ವಾಮಿಮಠ

ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಶ್ರೀಗಳವರ 3ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ

ಶ್ರೀ ಗುರುಹಾಲಸ್ವಾಮಿ ಪ್ರಸನ್ನ "ಸತ್ಯ ನಮ್ಮ ಆಚರ ಶಾಂತಿ ನಮ್ಮ ಸ್ವಭಾವ" ಧರ್ಮ ನಮ್ಮ ಸ್ವರೂಪ  ಪ್ರೇಮ ನಮ್ಮ  ಸ್ವರೂಪ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ 3ನೇ ವರ್ಷದ ಪುಣ್ಯರಾಧನೆ ಹಾಗೂ ವಿಶೇಷ ಪೂಜೆ 10-07-2023 ರಂದು ಸೋಮವಾರ  ಸ್ಥಳ: ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ  ಭಾವಚಿತ್ರದ ಮೆರವಣಿಗೆಯ ಚಾಲನೆ: ಶ್ರೀಗಳ೦ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹೊಟ್ಯಾಪುರ ಹೊನ್ನಾಳಿ ತಾ|| ಅಭಿನವ ಹಾಲಸ್ವಾಮಿಜಿ ಮಹಾಸಂಸ್ಥಾನ ಹಿರೇಹಡಗಲ್ಲಿ ಇವರುಗಳಿಂದ ಮೆರವಣಿಗೆ ಸಮಯ : 10-00 ಕ್ಕೆ ಮಹಾ ಪ್ರಸಾದದ ವ್ಯವಸ್ಥೆಯ ಸ್ಥಳ ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ರಾಂಪುರ, : 10-00  ಸುಚನೆ: ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವ್ಯವಸ್ಥಾಪಕರು : ಸಮಸ್ಥ ರಾಂಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು. ಸರ್ವ ಭಕ್ತರಿಗಾ ಆದರದ ಸುಸ್ವಾಗ