Skip to main content

Posts

Showing posts with the label ಹಾಲಸ್ವಾಮಿಮಠ

ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಂಭ್ರಮ: ಹಿರೇಹಡಗಲಿ ಹಾಲಸ್ವಾಮೀಜಿ ಸಂಸ್ಥಾನ ಮಠದ ಉಭಯ ಪೂಜ್ಯರ ದಿವ್ಯ ಸಾನಿಧ್ಯ

ಕೆ. ಕಲ್ಲಹಳ್ಳಿಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ವಾರ್ಷಿಕೋತ್ಸವ ಸಂಭ್ರಮ ಕೆ. ಕಲ್ಲಹಳ್ಳಿ, ಆ. 4: ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇವಸ್ಥಾನದ ವಾರ್ಷಿಕೋತ್ಸವವನ್ನು ಗ್ರಾಮಸ್ಥರು ಭಕ್ತಿ-ಶ್ರದ್ಧೆಯಿಂದ ಆಚರಿಸಿದರು. ಕಾರ್ಯಕ್ರಮವು ಬೆಳಗಿನ ಜಾವ ವಿಶೇಷ ಹೋಮ, ಅಭಿಷೇಕ, ದೇವಿಯ ವಿಶೇಷ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ಬಳಿಕ ನಡೆದ ಮಹಾದಾಸೋಹದಲ್ಲಿ ಗ್ರಾಮದ ಸಕಲ ಭಕ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಈ ಪುಣ್ಯ ಸಮಾರಂಭದಲ್ಲಿ ಹಿರೇಹಡಗಲಿಯ ಹಾಲಸ್ವಾಮೀಜಿ ಸಂಸ್ಥಾನ ಮಠದ ಉಭಯ ಪೂಜ್ಯರಾದ ಪರಮಪೂಜ್ಯ ಶ್ರೀ ಅಮೃತೇಶ್ವರ ಶ್ರೀಗಳು ಹಾಗೂ ಶ್ರೀ ಮೌನ ಋಷಿ ಗುರುಗಳು ದಿವ್ಯ ಸಾನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಧರ್ಮ, ಭಕ್ತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ತಮ್ಮ ಆಶೀರ್ವಚನದಲ್ಲಿ ತಿಳಿಸಿದ ಪೂಜ್ಯರು, ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತೆ ಕರೆ ನೀಡಿದರು. ತದನಂತರ ಉಭಯ ಪೂಜ್ಯರು ಮಹಾದಾಸೋಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಮಾಡುವ ಮೂಲಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪ್ರಸಾದ ಸ್ವೀ...

ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಶ್ರೀಗಳವರ 3ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ

ಶ್ರೀ ಗುರುಹಾಲಸ್ವಾಮಿ ಪ್ರಸನ್ನ "ಸತ್ಯ ನಮ್ಮ ಆಚರ ಶಾಂತಿ ನಮ್ಮ ಸ್ವಭಾವ" ಧರ್ಮ ನಮ್ಮ ಸ್ವರೂಪ  ಪ್ರೇಮ ನಮ್ಮ  ಸ್ವರೂಪ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ 3ನೇ ವರ್ಷದ ಪುಣ್ಯರಾಧನೆ ಹಾಗೂ ವಿಶೇಷ ಪೂಜೆ 10-07-2023 ರಂದು ಸೋಮವಾರ  ಸ್ಥಳ: ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ  ಭಾವಚಿತ್ರದ ಮೆರವಣಿಗೆಯ ಚಾಲನೆ: ಶ್ರೀಗಳ೦ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹೊಟ್ಯಾಪುರ ಹೊನ್ನಾಳಿ ತಾ|| ಅಭಿನವ ಹಾಲಸ್ವಾಮಿಜಿ ಮಹಾಸಂಸ್ಥಾನ ಹಿರೇಹಡಗಲ್ಲಿ ಇವರುಗಳಿಂದ ಮೆರವಣಿಗೆ ಸಮಯ : 10-00 ಕ್ಕೆ ಮಹಾ ಪ್ರಸಾದದ ವ್ಯವಸ್ಥೆಯ ಸ್ಥಳ ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ರಾಂಪುರ, : 10-00  ಸುಚನೆ: ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವ್ಯವಸ್ಥಾಪಕರು : ಸಮಸ್ಥ ರಾಂಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು. ಸರ್ವ ಭಕ್ತರಿಗಾ ಆದರದ ಸುಸ್ವಾಗ