Skip to main content

Posts

Showing posts from December, 2021

ಶಿವಮೊಗ್ಗ ಜಿಲ್ಲೆಯ ಸೋಮಿನಕೊಪ್ಪ ಅಲದಹಳ್ಳಿ ಗ್ರಾಮದ ವೃತ್ತದಲ್ಲಿ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ ಪ್ರತಿಮೆ.

ಶಿವಮೊಗ್ಗ ಜಿಲ್ಲೆಯ ಸೋಮಿನಕೊಪ್ಪ ಅಲದಹಳ್ಳಿ ಗ್ರಾಮದ ವೃತ್ತದಲ್ಲಿ ಭಕ್ತರ ಅಂತರಾತ್ಮದ ಒಡೆಯ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಭಗವತ್ಪಾದರ ಪ್ರತಿಮೆ ಸ್ಥಾಪಿಸುವ ಮೂಲಕ ಮಹಾ ಗುರುವಿನ ನೆನೆಪಗಳನ್ನು ಸದಾ ಕಾಲ ಹಸಿರಾಗಿ ಉಳಿಸಿಕೊಂಡ ಭಕ್ತ ಸಮೂಹ 📿

ನಾಳೆ ಸಾಯಂಕಾಲ 6:00 ಗಂಟೆಗೆ ರಾಂಪುರ ಶ್ರೀ ಹಾಲಸ್ವಾಮಿಜೀ ಭಕ್ತಿಗೀತೆಗಳು (ಭಾಗ-1) ಹಾಡುಗಳು ನಿಮ್ಮ ಮುಂದೆ ಬರುತ್ತಿದೆ Rampura Sri Halaswamiji Bhakthi Geethegalu .

ನಾಳೆ ಸಾಯಂಕಾಲ  6:00 ಗಂಟೆಗೆ ಭಕ್ತಿಗೀತೆ ಹಾಡುಗಳು ನಿಮ್ಮ ಮುಂದೆ ಬರುತ್ತಿದೆ www.youtube.com/Mounarushi ರಾಂಪುರ ಶ್ರೀ ಹಾಲಸ್ವಾಮಿಜೀ ಭಕ್ತಿಗೀತೆಗಳು (ಭಾಗ-1) Rampura Sri Halaswamiji Bhakthi Geethegalu        * ನಿರೂಪಣೆ * 1. ಶ್ರೀ ವಿಶ್ವರಾಧ್ಯ ಗೋತ್ರಾಬ್ಧಿ (ಸುಪ್ರಭಾತ) 2. ಎದ್ದೇಳು ಎದ್ದೇಳು ಗುರುವೇ. ಸುಪ್ರಭಾತ 3. ನಾಡಿನ ಜನಗಳೇ ಕೇಳಿರಿ ನೀವು. 4. ಹಾಲೇಶ ಪಾಲಿಸದ ಶ್ರೀ ಗುರುವೇ. 5. ಹೆಂಡ್ರು ಮಕ್ಕಳು ಕೂಡಿಕೊಂಡು ರೊಟ್ಟಿ ಬುತ್ತಿ ಕಟ್ಟಿಕೊಂಡು 6. ಮಂಗಲಂ ಹಾಲೇಶಗೆ ಸದ್ಗುರು. 7. ಬೆಳ್ಳಿಯ ಕಳಸ ಒಂದು. 8. ಗುರು ಪೂಜ್ಯ ಹಾಲಸ್ವಾಮೀಜಿ. 9. ಗುರುವೇ ಕಲ್ಮಠಧೀಶನೇ. 10. ಇದೇ ನೋಡು ದೇವಮಂದಿರ. 11. ಆನಂದದಿಂದಲೇ ಆಲಿಸಿ ಕೇಳಿರಿ. 12. ಗವಿಮಠಧೀಶ ಗುರು ಹಾಲೇಶ.

ಇಂದು ವಿಶ್ವ ವಿಶೇಷ ಚೇತನರ ದಿನ

ಇಂದು ವಿಶ್ವ ವಿಶೇಷ ಚೇತನರ ದಿನ 1992 ರಿಂದ ವಿಶ್ವ ಸಂಸ್ಥೆಯು ವಿಶ್ವ ಚೇತನರ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ವಿಶೇಷ ಚೇತನರ ಸ್ವಾವಲಂಬನೆ ಮತ್ತು ಅವರ ಯೋಗಕ್ಷೇಮಗಳನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಚೇತನರು ಎಲ್ಲರಂತೆಯೇ ಬದುಕುವ ಸಾಮರ್ಥ್ಯವುಳ್ಳವರು. ಸಮಾಜದ ಇತರ ವ್ಯಕ್ತಿಗಳಂತೆ ಸಾಧಿಸುವ ಛಲ ಅವರಲ್ಲಿಯೂ ಇದೆ. ಅದನ್ನು ಗುರುತಿಸುವ ಕಾರ್ಯ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಅವರನ್ನು ಪ್ರತ್ಯೇಕವಾಗಿ ನೋಡದೆ ನಮ್ಮೊಳಗೊಬ್ಬರಾಗಿ ಗುರುತಿಸೋಣ. #WorldDisabilityDay