ಶ್ರೀ ಗುರುಹಾಲಸ್ವಾಮಿ ಪ್ರಸನ್ನ "ಸತ್ಯ ನಮ್ಮ ಆಚರ ಶಾಂತಿ ನಮ್ಮ ಸ್ವಭಾವ" ಧರ್ಮ ನಮ್ಮ ಸ್ವರೂಪ ಪ್ರೇಮ ನಮ್ಮ ಸ್ವರೂಪ ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ 3ನೇ ವರ್ಷದ ಪುಣ್ಯರಾಧನೆ ಹಾಗೂ ವಿಶೇಷ ಪೂಜೆ 10-07-2023 ರಂದು ಸೋಮವಾರ ಸ್ಥಳ: ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ಭಾವಚಿತ್ರದ ಮೆರವಣಿಗೆಯ ಚಾಲನೆ: ಶ್ರೀಗಳ೦ದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹೊಟ್ಯಾಪುರ ಹೊನ್ನಾಳಿ ತಾ|| ಅಭಿನವ ಹಾಲಸ್ವಾಮಿಜಿ ಮಹಾಸಂಸ್ಥಾನ ಹಿರೇಹಡಗಲ್ಲಿ ಇವರುಗಳಿಂದ ಮೆರವಣಿಗೆ ಸಮಯ : 10-00 ಕ್ಕೆ ಮಹಾ ಪ್ರಸಾದದ ವ್ಯವಸ್ಥೆಯ ಸ್ಥಳ ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ರಾಂಪುರ, : 10-00 ಸುಚನೆ: ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವ್ಯವಸ್ಥಾಪಕರು : ಸಮಸ್ಥ ರಾಂಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು. ಸರ್ವ ಭಕ್ತರಿಗಾ ಆದರದ ಸುಸ್ವಾಗ
Sri Sadguru Shivayogi Halaswamy Samsathna Math Hirehadagali