ಶ್ರೀ ಗುರುಹಾಲಸ್ವಾಮಿ ಪ್ರಸನ್ನ
"ಸತ್ಯ ನಮ್ಮ ಆಚರ
ಶಾಂತಿ ನಮ್ಮ ಸ್ವಭಾವ"
ಧರ್ಮ ನಮ್ಮ ಸ್ವರೂಪ
ಪ್ರೇಮ ನಮ್ಮ ಸ್ವರೂಪ
ಶ್ರೀ ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳವರ
3ನೇ ವರ್ಷದ ಪುಣ್ಯರಾಧನೆ
ಹಾಗೂ ವಿಶೇಷ ಪೂಜೆ
10-07-2023 ರಂದು ಸೋಮವಾರ
ಸ್ಥಳ: ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ಭಾವಚಿತ್ರದ ಮೆರವಣಿಗೆಯ ಚಾಲನೆ: ಶ್ರೀಗಳ೦ದ
ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹೊಟ್ಯಾಪುರ ಹೊನ್ನಾಳಿ ತಾ||
ಅಭಿನವ ಹಾಲಸ್ವಾಮಿಜಿ
ಮಹಾಸಂಸ್ಥಾನ ಹಿರೇಹಡಗಲ್ಲಿ ಇವರುಗಳಿಂದ ಮೆರವಣಿಗೆ ಸಮಯ : 10-00 ಕ್ಕೆ
ಮಹಾ ಪ್ರಸಾದದ ವ್ಯವಸ್ಥೆಯ ಸ್ಥಳ ಕಲ್ಮಠ ಜೀವೈಕ್ಯಕರ್ತೃ ಗದ್ದುಗೆ ರಾಂಪುರ, : 10-00
ಸುಚನೆ: ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ವ್ಯವಸ್ಥಾಪಕರು : ಸಮಸ್ಥ ರಾಂಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು.
ಸರ್ವ ಭಕ್ತರಿಗಾ ಆದರದ ಸುಸ್ವಾಗ