Skip to main content

Posts

Showing posts from July, 2020

ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು ಆಚರಿಸಲಾಯಿತು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಶ್ರೀ ಲಿಂಗೈಕ್ಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಷಟಸ್ಥಲ ಬ್ರಹ್ಮ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಪುಣ್ಯಸ್ಮರಣೋತ್ಸವನ್ನು  ಆಲೂರು ಗ್ರಾಮಸ್ಥರು ವತಿಯಿಂದ ಪೂಜ್ಯ ಗುರುಗಳಿಗೆ ಭಕ್ತಿ ಸಮರ್ಪಣೆ ಗ್ರಾಮಸ್ಥರಿಂದ ಮಹಾಪ್ರಸಾದ ಏರ್ಪಡಿಸಲಾಗಿತ್ತು..🙏🙏🙏🙇 🌺🌺🌺

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಶ್ರೀ ಮಠದಲ್ಲಿ ನಡೆದ ಪರಮ ಗುರುವರ್ಯ ಶ್ರೀ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಮಹಾಸ್ವಾಮಿಗಳ ಅವರ ಪುಣ್ಯ ಆರಾಧನೆ

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ...ಬೀಳದಂತೆ ಎಚ್ಚರಿಕೆ ವಹಿಸಬೇಕು.

ಗುರುವಿನ ಪಾದ ತೊಳೆಯುವ ನಮ್ಮ ಉಗುರಿನ ಧೂಳು ಕೂಡಾ ... ಬೀಳದಂತೆ ಎಚ್ಚರಿಕೆ ವಹಿಸಬೇಕು. ಗುರು ಅಂದರೆ ಏನಯ್ಯ .... ಅದು ಬಹಳ ದೊಡ್ಡದು .ಗುರು ಸಿಗೋದು ಬಹಳಾ ದುರ್ಲಭ. ಸಿಕ್ಕಾಗ ಸಾಧನೆ ಮಾಡಬೇಕು. ಗುರು ಶರೀರದಲ್ಲಿ ಇದ್ದಾಗ್ಲೆ , ನಿಮಗೆ ಸಿಕ್ಕಾಗ ಸಾಧನೆ ಮಾಡಬೇಕು. ಈಗ ಸುಲಭ . ✍️ ಮೌನ ಋಷಿ 

ಹಾವೇರಿ ಜಿಲ್ಲೆಯ ಹನುಮನಹಳ್ಳಿ ಗ್ರಾಮದ ಭಕ್ತರಿಂದ ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಸಾ॥ಹನುಮನಹಳ್ಳಿ   ಶ್ರೀ ಹಾಲೇಶ್ವರ ಮಠದ ಪರಮಪೂಜ್ಯ  ಶ್ರೀಗಳು ಹಾಗೂ ಸಕಲ ಮತದ ಸದ್ಭಕ್ತರಿಂದ ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದರು. ಓಂ ಶಾಂತಿ ಓಂ ಶಾಂತಿ ಶ್ರೀ ಅಭಿನಂದ ಹಾಲಸ್ವಾಮಿಜೀ ಧರ್ಮಧರ್ಶಿಗಳು 

ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.

ಸಾ॥ಹಿರೇಹಡಗಲಿ ಹಿರೇಹಡಗಲಿ ಶ್ರೀ ಹಾಲೇಶ್ವರ ಮಠದ ಪರಮಪೂಜ್ಯ  ಶ್ರೀಗಳು ಹಾಗೂ ಸಕಲ ಮತದ ಸದ್ಭಕ್ತರಿಂದ ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದರು. ಓಂ ಶಾಂತಿ ಓಂ ಶಾಂತಿ