ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 15ನೇ ವರ್ಷದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಗದಗ ಜಿಲ್ಲೆ ಮುಂಡರಗಿ ತಾಲೂಕು ಕಪ್ಪತ್ತಗಿರಿಯ ತಪ್ಪಲಲ್ಲಿ ಇರುವ ಆಗಿನ ದ್ರೋಣಗಿರಿ ಈಗಿನ ಡೋಣಿ ಎಂಬ ಪುಟ್ಟ ಗ್ರಾಮ ತನ್ನ ಒಡಲಾಳದಲ್ಲಿ ಪವಾಡಪುರುಷರು ಶ್ರೀ ಸದ್ಗುರು ಶಿವಯೋಗಿ ಹಿರೇಹಡಗಲಿಯ ಹಾಲಸೋಮೆಶ್ವರ ಹಾಲಸ್ವಾಮಿಗಳು 15ನೇ ವರ್ಷದ ಜಾತ್ರಾ ಮಹೋತ್ಸವ. ಶ್ರೀ ಸದ್ಗುರು ಶಿವಯೋಗಿ ಹಾಲಶಂಕರಸ್ವಾಮಿಗಳ ಪ್ರೀತಿಯ ಸುತರಾದ ಡೋಣಿಯ ಶ್ರೀಹಾಲಸೋಮೆಶ್ವರರು ತಮ್ಮ ತಂದೆಯರಾದ ಹಾಲಶಂಕರಸ್ವಾಮಿಗಳ ಕೃಪಾಶರ್ಿವಾದದಿಂದ ಹಾಗೂ ಅವರ ಸ್ನಮಾರ್ಗದಿಂದ ಬೆಳೆದು ಇವರು ತಮ್ಮ ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಪ್ರಪಂಚಕ್ಕೆ ಕಾಲಿಟ್ಟು ಈ ಕ್ಷೇತ್ರದಲ್ಲಿ ಧರ್ಮಜಾಗೃತಿ ಕೋಮು ಸೌಹಾರ್ದತೆ ಎಲ್ಲಾ ಜನಾಂಗದ ಮಹಾತ್ಮರ ಪುರಾಣ ಪ್ರವಚನ, ಅಯ್ಯಾಚಾರ, ಧಾಮರ್ಿಕಸಭೆ, ಗುರುರಕ್ಷೆ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೂಂಡಿದ್ದಾರೆ.ಸಾಮಾಜಿಕ ಬದಲಾವಣೆ ತರುವಲ್ಲಿ ಹಾಲಸೋಮೆಶ್ವರರು ಶ್ರಮಿಸುತ್ತಾ ಶ್ರೀ ಮಠದಿಂದ ಜಾತ್ರಾ ಕಾರ್ಯಕ್ರಮಗಳು 1. ದಿ: 31/03/2014 ರವಿವಾರ ಬೆಳೆಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ ತದನಚಿತರ 07 ಘಂಟೆಗೆ ಅಯ್ಯಾಚಾರ ಮತ್ತು 11:45ಕ್ಕೆ ಸಾಮೂಹಿಕ ವಿವಾಹಗಳು ರಾತ್ರಿ 09:30 ಮೈಲಾರಲಿಂಗೆಶ್ವರ ಕುದುರೆಕಾರರ ಸಂಘದ ವತಿಯಿಂದ ಕುದುರೆ ಕುಣಿತ ಹಾಗೂ 10:30ಕ್ಕ ಮುಳ್ಳಗದ್ದುಗೆ ಮಹೋತ್ಸವ 2. 01/04/201...