Skip to main content

Posts

Hirehadagali Halaswamy Jatra 2018

 ಶ್ರೀ ಹಾಲ ಸ್ವಾಮಿ ನಮ್:  ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ ಶ್ರೀ ಗುರು ಹಾಲ ಸ್ವಾಮಿಗಳವರ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಪೂರ್ವ ಪದ್ಧತಿ ಪ್ರಕಾರ ಹಿರಿಯ ಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ  ಶ್ರೀ ಸದ್ಗುರು ಶಿವಯೋಗಿ ಹಾಲ ವೀರಭದ್ರ ಸ್ವಾಮಿಗಳು  ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು  ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು ಇವರುಗಳಿಂದ  ಶ್ರೀಮಠದ ಎಲ್ಲಾ ಭಕ್ತಾದಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯ ಡೊಳ್ಳು ಭಜನೆ ಮೆಳೆಗಳ ವೈಭವದೊಂದಿಗೆ ಪಾಲ್ಗೊಂಡು ಜಾತ್ರೆ ವಿಶೇಷ ಕಾರ...

ಮಳೆರಾಜನಿಗೆ ಪೂಜಾ

ಹಿರೇಹಡಗಲಿ ಗ್ರಾಮದಲ್ಲಿ ಎಲ್ಲಾ ಭಕ್ತವೃಂದದವರಿಂದ  ಮಳೆರಾಜ ಪೂಜಿಗಾಗಿ ಶ್ರೀ ಹಾಲಸ್ವಾಮೀಜಿಯ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು.

Hirehadagali Halaswamy jatra 2017

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ ಶ್ರೀ ಗುರು ಹಾಲ ಸ್ವಾಮಿಗಳವರ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಪೂರ್ವ ಪದ್ಧತಿ ಪ್ರಕಾರ ಹಿರಿಯ ಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲ ವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲ ವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು ಇವರುಗಳಿಂದ  ಶ್ರೀಮಠದ ಎಲ್ಲಾ ಭಕ್ತಾದಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯ ಡೊಳ್ಳು ಭಜನೆ ಮೆಳೆಗಳ ವೈಭವದೊಂದಿಗೆ ಪಾಲ್ಗೊಂಡು ಜಾತ್ರೆ ವಿಶೇಷ ಕಾರ್ಯಕ್ರಮಗಳು ಜರುಗುವವು. *ಕಾರ್ಯಕ್ರಮಗಳು * ದಿ...

ಹಿರೇಹಡಗಲಿ ಹಾಲಸ್ವಾಮಿಜೀ ಜಾತ್ರೆ 2016

ಆಮಂತ್ರಣ ಪತ್ರಿಕೆ ಶ್ರೀ ಗುರಹಾಲಸ್ವಾಮಿಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದಿನಾಂಕ:- 5/10/2016 ಬುಧವಾರ ರಂದು ಮಧ್ಯಾಹ್ನ 3 ಗಂಟಿಗೆ ಶ್ರೀ ರಾಂಪುರ ಶ್ರೀ ಗಳ ಅಡ್ಡಪಲಕ್ಕಿ ಮಹೋತ್ಸವ  ಪದ್ದತಿ ಪ್ರಕಾರ ಊರಿನ ಬೀದಿಗಳಲ್ಲಿ ಸಂಚರಿಸಿ ಶ್ರೀ ಹಾಲಶಂಕರಸ್ವಾಮಿ ವೇದಿಕೆಗೆ ಆಗಮಿಸುವುದು. ನಂತರ ಧರ್ಮಸಭೆ .ಶ್ರೀ ದೊಡ್ಡ ಹಾಲಸ್ವಾಮಿಗಳವರಿಂದ ಯೋಗಾಸನ ಕಾರ್ಯಕ್ರಮ ಮತ್ತು ಧರ್ಮಸಭೆ,ಗುರುರಕ್ಷೆ ತದನಂತರ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಮಹಾಹಾಲಸ್ವಾಮಿಗಳು ಹಾಗೂ ಶ್ರೀ ಸ.ಶಿ.ಹಾಲನಂಜುಂಡ ಮಹಾಹಾಲಸ್ವಾಮಿಗಳವರ ತುಲಾಭಾರ ಕಾರ್ಯಕ್ರಮ ಜರಗುವುದು. ದಿವ್ಯ ಸಾನಿಧ್ಯ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಮಹಾಹಾಲಸ್ವಾಮಿಗಳು, ರಾಂಪುರ,ಬಸವಾಪಟ್ಟಣ,ಗುಂಡೇರಿ. ಶ್ರೀ ಷ.ಬ್ರ.ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹೊಟ್ಯಾಪುರ. ಶ್ರೀ ಷ.ಬ್ರ.ಮಳೆಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಾನಿಹಳ್ಳಿ ಶ್ರೀ ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚಾನುಕೋಟಿ ಮಠ ಕೊಟ್ಟೊರು ಶ್ರೀ ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಆಳವಂಡಿ ಮಠ -: ನೇತೃತ್ವ :- ಶ್ರೀ ಸ.ಶಿ.ಹಾಲವೀರಭದ್ರ ಮಹಾಸ್ವಾಮಿಗಳು ಶ್ರೀ ಸ.ಶಿ.ಹಾಲಸೋಮೆಶ್ವರ ಮಹಾಸ್ವಾಮಿಗಳು ಶ್ರೀ ಸ.ಶಿ.ಹಾಲಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಸ.ಶಿ.ಸಣ್ಣಹಾಲ ಮಹಾಸ್ವಾಮಿಗಳು ದಿನಾಂಕ:- 6/10/2016 ರಂದು ಗುರುವಾರ ಬ್ರಾಹ್ಮೀ ಮುಹೋತ್ಸವದಲ್ಲಿ ಶ್ರೀ ಷ.ಬ್ರ.ವಿಶ್...

Doni Halaswamy Jathre/jatre 2016

ಗದಗ ಜಿಲ್ಲಾ ಮುಂಡರಗಿ ತಾಲ್ಲೂಕು  ಡೋಣಿ ಹಾಗೂ ಡೋಣಿತಾಂಡ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 17ನೇ ವರ್ಷದ ಜಾತ್ರಾ ಮಹೋತ್ಸವದ ಹಾಗೂ ಶ್ರೀ ಷ/ಬ್ರ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ  ಶಾಖಾಮಠ ಯಡೆಯೂರು ಇವರ ಅಡ್ಡಪಲ್ಲಕಿ ್ಕ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ  ಹಾಗೂ  ಶ್ರೀ ಸದ್ಗುರು ಹಾಲಸೋಮೇಶ್ವರ ಸ್ವಾಮಿಗಳ  ತುಲಾಭಾರ  ಹಾಗೂ ಧರ್ಮಸಭೆ.                                                                                                              ...

ಶ್ರೀ ರಥದ ನೂತನ ಕಳಶ

ಶ್ರೀ ಗುರು ಹಿರೇಹಡಗಲಿ  ಹಾಲಸ್ವಾಮಿಗಳವರ ನೂತನ ರಥದ ಕಳಶವನ್ನು (5 ಅಡಿ ಎತ್ತರದ ) ಶ್ರೀ ಮಠಕ್ಕೆ ಕಾಣಿಕೆಯಾಗಿ ನೀಡಿರುತ್ತರೆ.   - : ಭಕ್ತಿಯ ಸೇವೆ : - ಶ್ರೀಯತ ತ್ರಿಯಂಬಕ ಶಾಸ್ತ್ರಿ ಕೆಂಬಭಾವಿ ಮಠ ಮತ್ತು ಮಕ್...

Hirehadagali Halaswamy jatre/jathre 2015

Word Yoga Day in Doni Halaswamy Math

ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ (ರಿ.  ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ :- ದಿನಾಂಕ 21-06-2015 ರಂದು ಡೋಣಿ ಗ್ರಾಮದ ಶ್ರೀ        ಹಾಲಸೋಮೇಶ್ವರ ಮಠದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ವಿಶ್ವರಾಧ್ಯಹಾಲಸ್ವಾಮಿಗಳು ವಹಿಸಿದ್ದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ ಎಂದು ಹೇಳಿ ಯೋಗದ ಮಹತ್ವ, ಯೋಗದ ವಿವಿಧ ಹಂತಗಳು ಯೋಗದಿಂದಾಗುವ ಉಪಯೋಗಗಳನ್ನು ತಿಳಿಸಿದರು. ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ಪ್ರಾಯೋಗಿಕವಾಗಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಚ್.ಜಕ್ಕಲಿ (ನಿವೃತ ಶಿಕ್ಷಕರು) ಹಾಗೂ ನಿಂಗಪ್ಪ ಅಳವುಂಡಿ (ಗ್ರಾಮದ ಹಿರಿಯರು) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯೋಗದ ಮಹತ್ವ ತಿಳಿಸಿದರು ಎಸ್.ವಿ.ಗೌರಿಪುರ(ನೆಹರು ಯುವ ಕೇಂದ್ರದ ಪ್ರತಿನಿಧಿ) ನಿಂಗಪ್ಪ ಗುಡ್ಡದ. ಉಪಸ್ಥಿತರಿದ್ದರು. ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಸರ್ವ ಸದಸ್ಯರು ಗ್ರಾಮದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.ವಿನಾಯಕ ಬೆಳ್ಳಿ. ನಿರೂಪಣೆ ಮಾಡಿದರು ಮಂಜುನಾಥ ವಾಲ್ಮೀಕಿ. ಸ್ವಾಗತಿಸಿದರು  ಪ್ರವೀಣ ನಂಜಪ್ಪನವರ ಪುಷ್ಪಾರ್ಪಣೆ ಮಾಡಿದರು ಬಸನಗೌಡ ಕೆಂಚನಗೌಡ್ರ. ಪ್ರಾರ್ಥನೆ ಮಾಡಿದರು ಭರಮಪ್ಪ ಕಿಲಾರಿ. ವಂದಿಸಿದರು.   ...

Sankadala Halaswamy Jathre/jatre 2015

Sri Halaswamiji Sloka ಶ್ರೀ ಹಾಲಸ್ವಾಮಿಜೀ ಶ್ಲೋಕಗಳು

ಶ್ರೀ ವಿಶ್ವಾರಾಧ್ಯ ಗೋತ್ರಾಬ್ಧಿ | ಚಂದ್ರೋ ರುಂದ್ರಯ ಶೋನ್ವಿತ : | ಶ್ರೇಯಸೇ ಭೂಯಸೆ  ಭೂಯಾ | ನ್ನೊ ಹಾಲಸ್ವಾಮಿ ಸದ್ಗುರು : ||  ||ಕಂದ|| ಸತಿಸುತಸಂತಾನಾರ್ಥ ಪ್ರತತಿಯನಾರೋಗ್ಯ ಭಾಗ್ಯ ಭೋಗಾದಿಗಳಂ ಅತಿಶಯವಾಗೀಯುವನೀ ಯತಿಹಾಲಸ್ವಾಮಿ ಭಜಕರಿಗೆ ಸುಪ್ರೆಮಿ.

Rampur Halaswamy Jathre/jatre 2015

"ಶ್ರೀ ಹಾಲಸ್ವಾಮಿ ಮಹಾ ರಥೋತ್ಸವ" ಹಾಗೂ ಉಚಿತ ಸಾಮೂಹಿಕ ವಿವಾಹಗಳು ದಿನಾಂಕ :-೦೭/೦೨/೨೦೧೫ ನೇ ಶನಿವಾರ ಸಮಯ:- ಬೆಳಗ್ಗೆ  ೫-೦೦/ರಿಂದ /೧೧-೦೦ವರೆಗೆ ಶಿವದೀಕ್ಷಾ:೦೩/೦೨/೨೦೧೫ ನೇ ಮಂಗಳವಾರ ಬೆಳಗ್ಗೆ ೮-೦೫ ಗಂಟೆಗೆ ...

Belur Halaswamy jathre/jatre 2015

-:ಆಹ್ವಾನ:- ಹಾವೇರಿ  ಜಿಲ್ಲಾ ರಾಣೇಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ವಿಶ್ವೇಶ್ವರ ಶಿವಾಚಾಯ೯ ಹಾಲಸ್ವಾಮಿಗಳವರ 50 ನೇ  ವಷ೯ದ ಜನ್ಮ ಸುವರ್ಣ ಮಹೋತ್ಸವ ಹಾಗೂ  ನೂತನ ಶ್ರೀ ಮಠದ ಉದ್ಘಾಟನಾ ಇಷ...

ಹಾಲೇಶ್ವರ ಮಠದ ನೂತನ ರಥ

ಹಿರೇಹಡಗಲಿಯ ಹಾಲೇಶ್ವರ ಮಠದ ನೂತನ ರಥದ ತಾಯ್ಯರಿ ಇಂದಿನಿಂದ ಕಾಯ೯ರಂಭಾವಾಗಿದ್ದೆ Data :-22/01/2015 www.Facebook.com/HalaswamyMath