ಆಮಂತ್ರಣ ಪತ್ರಿಕೆ
ಶ್ರೀ ಗುರಹಾಲಸ್ವಾಮಿಗಳವರ ಜಾತ್ರಾ ಮಹೋತ್ಸವ
ಕಾರ್ಯಕ್ರಮಗಳು
ದಿನಾಂಕ:- 5/10/2016 ಬುಧವಾರ ರಂದು ಮಧ್ಯಾಹ್ನ 3 ಗಂಟಿಗೆ ಶ್ರೀ ರಾಂಪುರ ಶ್ರೀ ಗಳ ಅಡ್ಡಪಲಕ್ಕಿ ಮಹೋತ್ಸವ ಪದ್ದತಿ ಪ್ರಕಾರ ಊರಿನ ಬೀದಿಗಳಲ್ಲಿ ಸಂಚರಿಸಿ ಶ್ರೀ ಹಾಲಶಂಕರಸ್ವಾಮಿ ವೇದಿಕೆಗೆ ಆಗಮಿಸುವುದು. ನಂತರ ಧರ್ಮಸಭೆ .ಶ್ರೀ ದೊಡ್ಡ ಹಾಲಸ್ವಾಮಿಗಳವರಿಂದ ಯೋಗಾಸನ ಕಾರ್ಯಕ್ರಮ ಮತ್ತು ಧರ್ಮಸಭೆ,ಗುರುರಕ್ಷೆ ತದನಂತರ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಮಹಾಹಾಲಸ್ವಾಮಿಗಳು ಹಾಗೂ ಶ್ರೀ ಸ.ಶಿ.ಹಾಲನಂಜುಂಡ ಮಹಾಹಾಲಸ್ವಾಮಿಗಳವರ ತುಲಾಭಾರ ಕಾರ್ಯಕ್ರಮ ಜರಗುವುದು.
ದಿವ್ಯ ಸಾನಿಧ್ಯ
ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಮಹಾಹಾಲಸ್ವಾಮಿಗಳು, ರಾಂಪುರ,ಬಸವಾಪಟ್ಟಣ,ಗುಂಡೇರಿ.
ಶ್ರೀ ಷ.ಬ್ರ.ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹೊಟ್ಯಾಪುರ.
ಶ್ರೀ ಷ.ಬ್ರ.ಮಳೆಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಾನಿಹಳ್ಳಿ
ಶ್ರೀ ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚಾನುಕೋಟಿ ಮಠ ಕೊಟ್ಟೊರು
ಶ್ರೀ ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಆಳವಂಡಿ ಮಠ
-: ನೇತೃತ್ವ :-
ಶ್ರೀ ಸ.ಶಿ.ಹಾಲವೀರಭದ್ರ ಮಹಾಸ್ವಾಮಿಗಳು
ಶ್ರೀ ಸ.ಶಿ.ಹಾಲಸೋಮೆಶ್ವರ ಮಹಾಸ್ವಾಮಿಗಳು
ಶ್ರೀ ಸ.ಶಿ.ಹಾಲಸಿದ್ದೇಶ್ವರ ಮಹಾಸ್ವಾಮಿಗಳು
ಶ್ರೀ ಸ.ಶಿ.ಸಣ್ಣಹಾಲ ಮಹಾಸ್ವಾಮಿಗಳು
ದಿನಾಂಕ:- 6/10/2016 ರಂದು ಗುರುವಾರ ಬ್ರಾಹ್ಮೀ ಮುಹೋತ್ಸವದಲ್ಲಿ ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಮಹಾಹಾಲಸ್ವಾಮಿಗಳವರಿಂದ ಜೀಣರ್ೊದ್ದಾರಗೊಂಡ ಪೂಜಾ ಮಂದಿರದಲ್ಲಿ ಮಹಾ ಪೂಜೆಯೊಂದಿಗೆ ಉದ್ಘಾಟನೆಗೊಳ್ಳುವುದು.
ದಿನಾಂಕ :- 18/10/2016 ರಂದು ಮಂಗಳವಾರ ಬೇಳಿಗೆ ಮಾತೋಶ್ರೀ
ಹಾಲಮ್ಮತಾಯಿಯವರ 5ನೇ ವರ್ಷದ ಪುಣ್ಯಾರಾಧನೆ. ತದನಂತರ ರಾತ್ರಿ ಮುಳ್ಳುಗದ್ದುಗೆ ಮಹೋತ್ಸವ ಜರಗುವುದು.
ದಿನಾಂಕ:- 19/10/2016 ರಂದು ಬುಧುವಾರ ಸಾಯಂಕಾಲ 4 ಘಂಟಿಗೆ ರಥೋತ್ಸವ ಜರಗುವುದು.
ದಿನಾಂಕ:- 20/10/2016 ರಂದು ಗುರುವಾರ ಬ್ರಾಹ್ಮೀ ಮುಹೋತ್ಸವದಲ್ಲಿ ಶಿವದೀಕ್ಷೆ ನಂತರ 11-45 ಕ್ಕೆ ಸಾಮೂಹಿಕ ವಿವಾಹಗಳು ರಾತ್ರಿ ಕಡುಬಿನ ಕಾಳಗ
ದಿನಾಂಕ:- 21/10/2016 ರಂದು ಶುಕ್ರವಾರ 3 ಘಂಟಿಗೆ ಕುಸ್ತಿಗಳು ಜರಗುವವು.
ಈ ಕಾರ್ಯಕ್ರಮಗಳಲ್ಲಿ ನಾಡಿನ ಹರ-ಗುರು-ಚರ ಮೂತರ್ಿಗಳು ಹಿರೇಹಡಗಲಿ ಹಾಗೂ ನಾಡಿನ ಸಕಲ ಸದ್ಭಕ್ತ ವೃಂದ ಈ ಭಾಗದ ಚುನಾಯಿತ ಪ್ರತಿನಿಧಿಗಳು, ಸಮಾಜ ಸೇವಕರು ದನಿಗಳು ಹಾಗೂ ಹಿರೇಹಡಗಲಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕರಿಗಳು ಭಗವಹಿಸುವರು,