Skip to main content

Doni Halaswamy Jathre/jatre 2016


ಗದಗ ಜಿಲ್ಲಾ ಮುಂಡರಗಿ ತಾಲ್ಲೂಕು  ಡೋಣಿ ಹಾಗೂ ಡೋಣಿತಾಂಡ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 17ನೇ ವರ್ಷದ ಜಾತ್ರಾ ಮಹೋತ್ಸವದ ಹಾಗೂ ಶ್ರೀ ಷ/ಬ್ರ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ  ಶಾಖಾಮಠ ಯಡೆಯೂರು ಇವರ ಅಡ್ಡಪಲ್ಲಕಿ ್ಕ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ  ಹಾಗೂ  ಶ್ರೀ ಸದ್ಗುರು ಹಾಲಸೋಮೇಶ್ವರ ಸ್ವಾಮಿಗಳ  ತುಲಾಭಾರ  ಹಾಗೂ ಧರ್ಮಸಭೆ.                                                               
                                                                                                                                                
                                                    ಆಹ್ವಾನ ಪತ್ರಿಕೆ       
ಕಾರ್ಯಕ್ರಮಗಳು
ದಿನಾಂಕ: 25/03/2016 ಬೆಳ್ಳೆಗ್ಗೆ 08  ಘಂಟೆಗೆ ಚಂಡಿಹೋಮ
ದಿನಾಂಕ:  30/03/2016ರಿಂದ 07/04/2016 ರ ವರೆಗೆ ಪ್ರತಿ ರಾತ್ರಿ 08 ಘಂಟೆಗೆ ಡಾ/ ವೀರಣ್ಣಶಾಸ್ತ್ರಿ  ಸಾ/ಡೋಣಿ ಇವರಿಂದ ಪ್ರವಚನ ಕಾರ್ಯಕ್ರಮಗಳು ನೆರವೇರುವುದು
ಸಂಗೀತ  :- ಎನ್ ಎಚ್  ಗುಡ್ಡದ ಸಾ/ ಡೋಣಿ
ತಬಲಾ :- ಸಂಜೀವ   ಗುರಿಕಾರ  ಸಾ/ ಡೋಣಿ.
ದಿನಾಂಕ:05-04-2016ನೇ ಮಂಗಳವಾರ ರಂದು ಸಾಯಂಕಾಲ ಶ್ರೀ ಯಲ್ಲಪ್ಪ ದೊಡ್ಡಹನುಮಪ್ಪ ತಳವಾರ (ಏಖಖಖಿಅ) ಇವರ ಮನೆಯಿಂದ ಕಳಸದ ಮೆರವಣೆಗೆ ನೇರವೇರುವುದು.                             
ದಿನಾಂಕ:08-04-2016ನೇ ಶುಕ್ರವಾರ ಮಹಾರುದ್ರಾಭಿಷೇಕ, ಬೆಳಗ್ಗೆ  07 ಗಂಟೆಗೆ  ದೀಕ್ಷಾ ಹಾಗೂ  ಅಯ್ಯಾಚಾರ  ಕಾರ್ಯಕ್ರಮ ಮಧ್ಯಾಹ್ನ 12-30 ಕ್ಕೆ  ಸಾಮೂಹಿಕ ವಿವಾಹಗಳು   ಜರಗುವವು. ರಾತ್ರಿ 10-30 ಗಂಟೆಗೆ  ಮುಳ್ಳು ಗದ್ದುಗೆ ಮಹೋತ್ಸವ ನೇರವೇರುವುದು
09/04/2016ಶನಿವಾರ  ಬೆಳಿಗ್ಗೆ 10:30 ಘಂಟೆಗೆ ಮಾಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ
ಶ್ರೀ  ನಾಗಪ್ಪ ಹತರ್ಿ ಇವರ ಮನೆಗೆ ತೇಜಿ ಬಿನ್ನ  ಸಾಯಂಕಾಲ 04 ಘಂಟೆಗೆ ರಥೋತ್ಸವ ಜರಗುವುದು  ಹಾಗೂ  ರಾತ್ರಿ 08 ಘಂಟೆಗೆ ಗಂಗಾಳ ಭಜನಾ  ಕಾರ್ಯಕ್ರಮ. ಡೋಣಿತಾಂಡಾ ಭಕ್ತರಿಂದ.
10/04/2016 ರವಿವಾರ ಮದ್ಯಾಹ್ನ 3-00ಗಂಟೆಗೆ  ಉಜ್ಜಯನಿ ಸಿದ್ದಲಿಂಗೇಶ್ವರ  ಮಠದಿಂದ  ಶ್ರೀ ಷ\\ಬ್ರ. ಶ್ರೀ ರೇಣುಕಾ ಶಿವಾಚಾರ್ಯಮಹಾಸ್ವಾಮಿಗಳು  ಯಡೆಯೂರು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ  ಆರಂಭಗೊಂಡು  ಶ್ರೀ ಹಾಲೇಶ್ವರ ಮಠಕ್ಕೆ ಆಗಮಿಸುವುದು.  ಪ್ರಕಾಶ.ಬ.ಕೊರವರ ಅವರ ಕುಟುಂಬ ವರ್ಗದವರಿಂದ ಯಡೆಯೂರು ಮಹಾಸನ್ನಿಧಿಯವರಿಗೆ  ಹಾಗೂ ಶ್ರೀ ಎಸ್.ಆರ್.ರೆಡ್ಡಿ ಸಿವ್ಹಿಲ್ ಇಂಜಿನಿಯರ ಸಾ\\ಗದಗ ಇವರ ಕುಟುಂಬ ವರ್ಗದವರಿಂದ  ಶ್ರೀ ಸ.ಶಿ ಹಾಲಸೋಮೇಶ್ವರ ಸ್ವಾಮಿಗಳ ತುಲಾಭಾರ ಕಾರ್ಯಕ್ರಮ ನೇರವೇರುವುದು.ತದನಂತರ ಧರ್ಮಸಭೆ.                                 
ರಾತ್ರಿ  09-00ಗಂಟೆಗೆ ಕಡುಬಿನ ಕಾಳಗ.  ತದನಂತರ  09.30 ಗಂಟೆಗೆ ಭಾರಿ ಭಜನಾ ಸವಾಲ್ ಕಾರ್ಯಕ್ರಮ
ಕಲಾವಿದರು- ಇವರಿಂದ  
1) ಶ್ರೀ ಮಾರುತಿ ಸೇವಾ ಭಾಯಾ ಭಜನಾ ಸಂಘ ಸಾ.ಚಿಕ್ಕಮರಳಿಹಳ್ಳಿ ತಾ.ಸವಣೂರು ಜಿ.ಹಾವೇರಿ                                 ಹಾಮರ್ೋನಿಯಂ: ಶ್ರೀ ಮಾರುತಿ.ಎಚ್.ಲಮಾಣಿ  ಹಾಗೂ ಸಂಗಡಿಗರು
2) ಶ್ರೀ ಮಾರುತಿ ಭಜನಾ ಸಂಘ ಸಾ.ಕಣವಿಹೊನ್ನಾಪುರ  ತಾ.ಜಿ.ಧಾರವಾಡ                                                               ಹಾಮರ್ೋನಿಯಂ : ಮಾರುತಿ.ಕ.ಹಳಕಟ್ಟಿ ಹಾಗೂ ಸಂಗಡಿಗರು
ದಿನಾಂಕ: 11-04-2016ನೇ ಸೋಮವಾರ ರಾತ್ರಿ 08-00ಗಂಟೆಯಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು  ನೇರವೇರುವುದು.   ಈ ಎಲ್ಲಾ ಕಾರ್ಯಕ್ರಮಗಳು ಡೋಣಿ  ಹಾಗೂ ಡೋಣಿತಾಂಡದ ಸಮಸ್ತ ಸದ್ಭಭಕ್ತರಿಂದ ಹಾಗೂ ಸ್ತ್ರೀಶಕ್ತಿ ಸಂಘ ಯುವಕ ಮಂಡಳ ಭಜನಾ ಸಂಘದವರಿಂದ ನೇರವೇರುವುದು.
ವೇದಿಕೆ ಸಂಚಾಲಕರು  ಎಸ್ ಆರ್ ರಡ್ಡಿ (ಇಂಜನೀಯರ)  ಇವರಿಂದ .
Sri HalaSomeshwara Mutt Doni
                                    

                

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.