ಗದಗ ಜಿಲ್ಲಾ ಮುಂಡರಗಿ ತಾಲ್ಲೂಕು ಡೋಣಿ ಹಾಗೂ ಡೋಣಿತಾಂಡ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 17ನೇ ವರ್ಷದ ಜಾತ್ರಾ ಮಹೋತ್ಸವದ ಹಾಗೂ ಶ್ರೀ ಷ/ಬ್ರ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಯಡೆಯೂರು ಇವರ ಅಡ್ಡಪಲ್ಲಕಿ ್ಕ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಹಾಗೂ ಶ್ರೀ ಸದ್ಗುರು ಹಾಲಸೋಮೇಶ್ವರ ಸ್ವಾಮಿಗಳ ತುಲಾಭಾರ ಹಾಗೂ ಧರ್ಮಸಭೆ.
ಆಹ್ವಾನ ಪತ್ರಿಕೆ
ಕಾರ್ಯಕ್ರಮಗಳು
ದಿನಾಂಕ: 25/03/2016 ಬೆಳ್ಳೆಗ್ಗೆ 08 ಘಂಟೆಗೆ ಚಂಡಿಹೋಮ
ದಿನಾಂಕ: 30/03/2016ರಿಂದ 07/04/2016 ರ ವರೆಗೆ ಪ್ರತಿ ರಾತ್ರಿ 08 ಘಂಟೆಗೆ ಡಾ/ ವೀರಣ್ಣಶಾಸ್ತ್ರಿ ಸಾ/ಡೋಣಿ ಇವರಿಂದ ಪ್ರವಚನ ಕಾರ್ಯಕ್ರಮಗಳು ನೆರವೇರುವುದು
ಸಂಗೀತ :- ಎನ್ ಎಚ್ ಗುಡ್ಡದ ಸಾ/ ಡೋಣಿ
ತಬಲಾ :- ಸಂಜೀವ ಗುರಿಕಾರ ಸಾ/ ಡೋಣಿ.
ದಿನಾಂಕ:05-04-2016ನೇ ಮಂಗಳವಾರ ರಂದು ಸಾಯಂಕಾಲ ಶ್ರೀ ಯಲ್ಲಪ್ಪ ದೊಡ್ಡಹನುಮಪ್ಪ ತಳವಾರ (ಏಖಖಖಿಅ) ಇವರ ಮನೆಯಿಂದ ಕಳಸದ ಮೆರವಣೆಗೆ ನೇರವೇರುವುದು.
ದಿನಾಂಕ:08-04-2016ನೇ ಶುಕ್ರವಾರ ಮಹಾರುದ್ರಾಭಿಷೇಕ, ಬೆಳಗ್ಗೆ 07 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಮಧ್ಯಾಹ್ನ 12-30 ಕ್ಕೆ ಸಾಮೂಹಿಕ ವಿವಾಹಗಳು ಜರಗುವವು. ರಾತ್ರಿ 10-30 ಗಂಟೆಗೆ ಮುಳ್ಳು ಗದ್ದುಗೆ ಮಹೋತ್ಸವ ನೇರವೇರುವುದು
09/04/2016ಶನಿವಾರ ಬೆಳಿಗ್ಗೆ 10:30 ಘಂಟೆಗೆ ಮಾಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ
ಶ್ರೀ ನಾಗಪ್ಪ ಹತರ್ಿ ಇವರ ಮನೆಗೆ ತೇಜಿ ಬಿನ್ನ ಸಾಯಂಕಾಲ 04 ಘಂಟೆಗೆ ರಥೋತ್ಸವ ಜರಗುವುದು ಹಾಗೂ ರಾತ್ರಿ 08 ಘಂಟೆಗೆ ಗಂಗಾಳ ಭಜನಾ ಕಾರ್ಯಕ್ರಮ. ಡೋಣಿತಾಂಡಾ ಭಕ್ತರಿಂದ.
10/04/2016 ರವಿವಾರ ಮದ್ಯಾಹ್ನ 3-00ಗಂಟೆಗೆ ಉಜ್ಜಯನಿ ಸಿದ್ದಲಿಂಗೇಶ್ವರ ಮಠದಿಂದ ಶ್ರೀ ಷ\\ಬ್ರ. ಶ್ರೀ ರೇಣುಕಾ ಶಿವಾಚಾರ್ಯಮಹಾಸ್ವಾಮಿಗಳು ಯಡೆಯೂರು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭಗೊಂಡು ಶ್ರೀ ಹಾಲೇಶ್ವರ ಮಠಕ್ಕೆ ಆಗಮಿಸುವುದು. ಪ್ರಕಾಶ.ಬ.ಕೊರವರ ಅವರ ಕುಟುಂಬ ವರ್ಗದವರಿಂದ ಯಡೆಯೂರು ಮಹಾಸನ್ನಿಧಿಯವರಿಗೆ ಹಾಗೂ ಶ್ರೀ ಎಸ್.ಆರ್.ರೆಡ್ಡಿ ಸಿವ್ಹಿಲ್ ಇಂಜಿನಿಯರ ಸಾ\\ಗದಗ ಇವರ ಕುಟುಂಬ ವರ್ಗದವರಿಂದ ಶ್ರೀ ಸ.ಶಿ ಹಾಲಸೋಮೇಶ್ವರ ಸ್ವಾಮಿಗಳ ತುಲಾಭಾರ ಕಾರ್ಯಕ್ರಮ ನೇರವೇರುವುದು.ತದನಂತರ ಧರ್ಮಸಭೆ.
ರಾತ್ರಿ 09-00ಗಂಟೆಗೆ ಕಡುಬಿನ ಕಾಳಗ. ತದನಂತರ 09.30 ಗಂಟೆಗೆ ಭಾರಿ ಭಜನಾ ಸವಾಲ್ ಕಾರ್ಯಕ್ರಮ
ಕಲಾವಿದರು- ಇವರಿಂದ
1) ಶ್ರೀ ಮಾರುತಿ ಸೇವಾ ಭಾಯಾ ಭಜನಾ ಸಂಘ ಸಾ.ಚಿಕ್ಕಮರಳಿಹಳ್ಳಿ ತಾ.ಸವಣೂರು ಜಿ.ಹಾವೇರಿ ಹಾಮರ್ೋನಿಯಂ: ಶ್ರೀ ಮಾರುತಿ.ಎಚ್.ಲಮಾಣಿ ಹಾಗೂ ಸಂಗಡಿಗರು
2) ಶ್ರೀ ಮಾರುತಿ ಭಜನಾ ಸಂಘ ಸಾ.ಕಣವಿಹೊನ್ನಾಪುರ ತಾ.ಜಿ.ಧಾರವಾಡ ಹಾಮರ್ೋನಿಯಂ : ಮಾರುತಿ.ಕ.ಹಳಕಟ್ಟಿ ಹಾಗೂ ಸಂಗಡಿಗರು
ದಿನಾಂಕ: 11-04-2016ನೇ ಸೋಮವಾರ ರಾತ್ರಿ 08-00ಗಂಟೆಯಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೇರವೇರುವುದು. ಈ ಎಲ್ಲಾ ಕಾರ್ಯಕ್ರಮಗಳು ಡೋಣಿ ಹಾಗೂ ಡೋಣಿತಾಂಡದ ಸಮಸ್ತ ಸದ್ಭಭಕ್ತರಿಂದ ಹಾಗೂ ಸ್ತ್ರೀಶಕ್ತಿ ಸಂಘ ಯುವಕ ಮಂಡಳ ಭಜನಾ ಸಂಘದವರಿಂದ ನೇರವೇರುವುದು.
ವೇದಿಕೆ ಸಂಚಾಲಕರು ಎಸ್ ಆರ್ ರಡ್ಡಿ (ಇಂಜನೀಯರ) ಇವರಿಂದ .
ಆಹ್ವಾನ ಪತ್ರಿಕೆ
ಕಾರ್ಯಕ್ರಮಗಳು
ದಿನಾಂಕ: 25/03/2016 ಬೆಳ್ಳೆಗ್ಗೆ 08 ಘಂಟೆಗೆ ಚಂಡಿಹೋಮ
ದಿನಾಂಕ: 30/03/2016ರಿಂದ 07/04/2016 ರ ವರೆಗೆ ಪ್ರತಿ ರಾತ್ರಿ 08 ಘಂಟೆಗೆ ಡಾ/ ವೀರಣ್ಣಶಾಸ್ತ್ರಿ ಸಾ/ಡೋಣಿ ಇವರಿಂದ ಪ್ರವಚನ ಕಾರ್ಯಕ್ರಮಗಳು ನೆರವೇರುವುದು
ಸಂಗೀತ :- ಎನ್ ಎಚ್ ಗುಡ್ಡದ ಸಾ/ ಡೋಣಿ
ತಬಲಾ :- ಸಂಜೀವ ಗುರಿಕಾರ ಸಾ/ ಡೋಣಿ.
ದಿನಾಂಕ:05-04-2016ನೇ ಮಂಗಳವಾರ ರಂದು ಸಾಯಂಕಾಲ ಶ್ರೀ ಯಲ್ಲಪ್ಪ ದೊಡ್ಡಹನುಮಪ್ಪ ತಳವಾರ (ಏಖಖಖಿಅ) ಇವರ ಮನೆಯಿಂದ ಕಳಸದ ಮೆರವಣೆಗೆ ನೇರವೇರುವುದು.
ದಿನಾಂಕ:08-04-2016ನೇ ಶುಕ್ರವಾರ ಮಹಾರುದ್ರಾಭಿಷೇಕ, ಬೆಳಗ್ಗೆ 07 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಮಧ್ಯಾಹ್ನ 12-30 ಕ್ಕೆ ಸಾಮೂಹಿಕ ವಿವಾಹಗಳು ಜರಗುವವು. ರಾತ್ರಿ 10-30 ಗಂಟೆಗೆ ಮುಳ್ಳು ಗದ್ದುಗೆ ಮಹೋತ್ಸವ ನೇರವೇರುವುದು
09/04/2016ಶನಿವಾರ ಬೆಳಿಗ್ಗೆ 10:30 ಘಂಟೆಗೆ ಮಾಹಾಲಿಂಗನಗೌಡ್ರು ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ
ಶ್ರೀ ನಾಗಪ್ಪ ಹತರ್ಿ ಇವರ ಮನೆಗೆ ತೇಜಿ ಬಿನ್ನ ಸಾಯಂಕಾಲ 04 ಘಂಟೆಗೆ ರಥೋತ್ಸವ ಜರಗುವುದು ಹಾಗೂ ರಾತ್ರಿ 08 ಘಂಟೆಗೆ ಗಂಗಾಳ ಭಜನಾ ಕಾರ್ಯಕ್ರಮ. ಡೋಣಿತಾಂಡಾ ಭಕ್ತರಿಂದ.
10/04/2016 ರವಿವಾರ ಮದ್ಯಾಹ್ನ 3-00ಗಂಟೆಗೆ ಉಜ್ಜಯನಿ ಸಿದ್ದಲಿಂಗೇಶ್ವರ ಮಠದಿಂದ ಶ್ರೀ ಷ\\ಬ್ರ. ಶ್ರೀ ರೇಣುಕಾ ಶಿವಾಚಾರ್ಯಮಹಾಸ್ವಾಮಿಗಳು ಯಡೆಯೂರು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಆರಂಭಗೊಂಡು ಶ್ರೀ ಹಾಲೇಶ್ವರ ಮಠಕ್ಕೆ ಆಗಮಿಸುವುದು. ಪ್ರಕಾಶ.ಬ.ಕೊರವರ ಅವರ ಕುಟುಂಬ ವರ್ಗದವರಿಂದ ಯಡೆಯೂರು ಮಹಾಸನ್ನಿಧಿಯವರಿಗೆ ಹಾಗೂ ಶ್ರೀ ಎಸ್.ಆರ್.ರೆಡ್ಡಿ ಸಿವ್ಹಿಲ್ ಇಂಜಿನಿಯರ ಸಾ\\ಗದಗ ಇವರ ಕುಟುಂಬ ವರ್ಗದವರಿಂದ ಶ್ರೀ ಸ.ಶಿ ಹಾಲಸೋಮೇಶ್ವರ ಸ್ವಾಮಿಗಳ ತುಲಾಭಾರ ಕಾರ್ಯಕ್ರಮ ನೇರವೇರುವುದು.ತದನಂತರ ಧರ್ಮಸಭೆ.
ರಾತ್ರಿ 09-00ಗಂಟೆಗೆ ಕಡುಬಿನ ಕಾಳಗ. ತದನಂತರ 09.30 ಗಂಟೆಗೆ ಭಾರಿ ಭಜನಾ ಸವಾಲ್ ಕಾರ್ಯಕ್ರಮ
ಕಲಾವಿದರು- ಇವರಿಂದ
1) ಶ್ರೀ ಮಾರುತಿ ಸೇವಾ ಭಾಯಾ ಭಜನಾ ಸಂಘ ಸಾ.ಚಿಕ್ಕಮರಳಿಹಳ್ಳಿ ತಾ.ಸವಣೂರು ಜಿ.ಹಾವೇರಿ ಹಾಮರ್ೋನಿಯಂ: ಶ್ರೀ ಮಾರುತಿ.ಎಚ್.ಲಮಾಣಿ ಹಾಗೂ ಸಂಗಡಿಗರು
2) ಶ್ರೀ ಮಾರುತಿ ಭಜನಾ ಸಂಘ ಸಾ.ಕಣವಿಹೊನ್ನಾಪುರ ತಾ.ಜಿ.ಧಾರವಾಡ ಹಾಮರ್ೋನಿಯಂ : ಮಾರುತಿ.ಕ.ಹಳಕಟ್ಟಿ ಹಾಗೂ ಸಂಗಡಿಗರು
ದಿನಾಂಕ: 11-04-2016ನೇ ಸೋಮವಾರ ರಾತ್ರಿ 08-00ಗಂಟೆಯಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೇರವೇರುವುದು. ಈ ಎಲ್ಲಾ ಕಾರ್ಯಕ್ರಮಗಳು ಡೋಣಿ ಹಾಗೂ ಡೋಣಿತಾಂಡದ ಸಮಸ್ತ ಸದ್ಭಭಕ್ತರಿಂದ ಹಾಗೂ ಸ್ತ್ರೀಶಕ್ತಿ ಸಂಘ ಯುವಕ ಮಂಡಳ ಭಜನಾ ಸಂಘದವರಿಂದ ನೇರವೇರುವುದು.
ವೇದಿಕೆ ಸಂಚಾಲಕರು ಎಸ್ ಆರ್ ರಡ್ಡಿ (ಇಂಜನೀಯರ) ಇವರಿಂದ .