ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ
"ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ - 2024 ಮಹೋತ್ಸವದ"
"ಆಹ್ವಾನ ಪತ್ರಿಕೆ"
ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲ ನಂಜುಂಡ ಸ್ವಾಮಿಗಳವರು.
ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ
ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು.
ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲ ನಂಜುಂಡ ಸ್ವಾಮಿಗಳವರು.
ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ
ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು.
ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾಧ್ಯ, ಡೊಳ್ಳು, ಭಜನಾಮೇಳ ವೈಭವದಿಂದ ಪಾಲ್ಗೊಂಡು ಜಾತ್ರೆಯ ವಿಶೇಷ ಕಾರ್ಯಕ್ರಮಗಳು ಜರುಗುವವು.
ಕಾರ್ಯಕ್ರಮಗಳ ಸಾನಿಧ್ಯ :
ಶ್ರೀ ಷ ಬ್ರ॥ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ಮಾನಿಹಳ್ಳಿ ಪುರವರ್ಗಮತ, ಮಾನಿಹಳ್ಳಿ,
ಶಿವಯೋಗಿ ತಪೋನಿಧಿ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು,
ಶ್ರೀ ಗುರುಹಾಲಸ್ವಾಮೀಜಿ ಮಹಾಸಂಸ್ಥಾನ, ರಾಂಪುರ.
ಶ್ರೀ ಷ!ಬ್ರ॥ ಮರುಳರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಂಸ್ಥಾನ ಕಟ್ಟಿಮನಿ ಹಿರೇಮಠ, ಅಳವಂಡಿ,
ಶ್ರೀಮಠದ ಹಿರಿಯ ಮತ್ತು ಕಿರಿಯ ಪರಮಪೂಜ್ಯರು.
ಮುಖ್ಯ ಅತಿಥಿಗಳು
ಶ್ರೀ ವೇಮೂ॥ ಗುರುಮೂರ್ತಿ ಸ್ವಾಮಿಗಳು, ಸಂಸ್ಥಾನ ಕಟ್ಟಿಮನಿ ಹಿರೇಮಠ, ಅಳವಂಡಿ
ಶ್ರೀ ಜಿಎಮ್. ಹಿರೇಮಠ ವಕೀಲರು ಹಡಗಲಿ.
ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳು.
*ಕಾರ್ಯಕ್ರಮಗಳು *
ದಿನಾಂಕ : 17-10-2024 ನೇ ಗುರುವಾರ
ಬೆಳಿಗ್ಗೆ 6-00 ಗಂಟೆಗೆ ಶ್ರೀಗೆ ಹುಣ್ಣಿಮೆ ದಿನದಂದು ನೂತನ ದಾಸೋಹ ಮಂದಿರದ ಲೋಕಾರ್ಪಣೆ.
ದಿನಾಂಕ : 09-10-2024 ರಿಂದ 19-10-2024 ಶ್ರೀಮಠದ ಲಿಂ|| ಜೀವೈಕ್ಯ ಹಾಲವೀರಪ್ಪಜ್ಜ ಹಾಲಸ್ವಾಮಿಗಳ ಕರ್ತೃಗದ್ದುಗೆಗೆ ಅಭಿಷೇಕ ಜರುಗುವುದು. ಹಾಗೂ 11 ದಿನಗಳ ಪರಾಂತ ಏಕಾದಶಿ ರುದ್ರಹೋಮ ಸಾಯಂಕಾಲ 7-00 ಗಂಟೆಯಿಂದ ಶ್ರೀ ಷ.ಬ್ರ॥ ಮರುಳರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಸಂಸ್ಥಾನ ಕಟ್ಟಮನಿ ಹಿರೇಮಠ. ಅಳವಂಡಿ ಹಾಗೂ ಶ್ರೀಮಠದ ಯುವ ಪೂಜ್ಯರುಗಳಿಂದ ಅಧ್ಯಾತ್ಮಿಕ ಪ್ರವಚನ ಹಾಗೂ ಸಂಗೀತ : ಶ್ರೀ ವೇ ಮೂ॥ ಸಿದ್ದಲಿಂಗಸ್ವಾಮಿ ಪಿ. ಹಿರೇಮಠ ಸಾ। ಹಿರೇಕೊಳಚಿ, ತಬಲ : ಶ್ರೀ ಸಿದ್ಧಲಿಂಗೇಶ ಯತ್ತಿಹಳ್ಳಿ ಸಾ|| ಹೊಳಲು ಇವರುಗಳಿಂದ ಜರುಗುವುದು.
ದಿನಾಂಕ 19-10-2024 ನೇ ಶನಿವಾರ ಮಧ್ಯಾಹ್ನ ಮಹಾದಾಸೋಹಿ ಲಿಂ।। ಶ್ರೀಮತಿ ಹಾಲಮ್ಮ ತಾಯಿಯವರ 13ನೇ ವರ್ಷದ ಪುಣ್ಯಾರಾಧನೆ ಹಾಗೂ ರಾತ್ರಿ 10-30ಕ್ಕೆ 'ಮುಳ್ಳುಗದ್ದುಗೆ ಮಹೋತ್ಸವ"
ದಿನಾಂಕ 20-10-2024 ನೇ ರವಿವಾರ ಸಾಯಂಕಾಲ 'ರಥೋತ್ಸವ ರಾತ್ರಿ 8-00 ಗಂಟೆಗೆ ಭಕ್ತಿ ಭಾವಗೀತೆಗಳ ಸಂಗೀತ ಕಾರ್ಯಕ್ರಮ ಜರುಗುವುದು.
ದಿನಾಂಕ : 21-10-2024 ನೇ ಸೋಮವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ವದಲ್ಲಿ ಶಿವದೀಕ್ಷೆ (ಆಯ್ಯಚಾರ) ನಂತರ ಬೆಳಿಗ್ಗೆ 11-30 ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗುವುದು.
ಸಾಯಂಕಾಲ 4-00 ಗಂಟೆಗೆ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಕುಸ್ತಿ ಪಂದ್ಯಗಳು, ರಾತ್ರಿ ವಿಶೇಷ ವಾಧ್ಯಗಳೊಂದಿಗೆ ಕಡುಬಿನ ಕಾಳಗ ಜರುವುದು.
ಗುರುರಕ್ಷೆ :
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಸೇವಕರಿಗೆ, ನಿವೃತ್ತ ನೌಕರರಿಗೆ ಶ್ರೀಗಳಿಂದ ಸನ್ಮಾನ.
ಶ್ರೀಮಠದ ದಾಸೋಹ ಕ್ಕೆ ದಾನ ಮಾಡಿದ ಗ್ರಾಮಗಳು ಹಿರೇಹಡಗಲಿ, ಕಾಂತೇಬೆನ್ನೂರು. ಮಾಗಳ, ಹೊಸಳ್ಳಿ, ಅಂಗೂರು, ಕೋಟಿಹಾಳ, ಮಕರಬ್ಬಿ, ಅರಳಹಳ್ಳಿ, ಅರಳಹಳ್ಳಿತಾಂಡ, ಕಾಳೇನಹಳ್ಳಿ, ಬೀರಬ್ಬಿ, ಗಿರಿಯಾಪುರ, ಗಿರಿಯಾಪುರಮಠ, ಕೆ.ವೀರಾಪುರ, ದಾಸನಹಳ್ಳಿ, ನಡುವಿನಹಳ್ಳಿ, ಕಳಸಾಪುರ, ಹ್ಯಾರಡ, ಹಗರನೂರು, ವಡ್ಡನಹಳ್ಳಿ ತಾಂಡ, ಶಿವಪುರ, ಕೆ.ಅಯ್ಯನಹಳ್ಳಿ, ಅಲ್ಲಿಪುರ, ರಾಜವಾಳ, ಹೊನ್ನೂರು ಹಾಲುತಿಮಲ್ಲಾಪುರ,ತಿಪ್ಪಾಪುರ, ಬಸರಕೋಡ ತಾಂಡ, ಉಪನಾಯಕನಹಳ್ಳಿ, ಶಿವಲಿಂಗನಹಳ್ಳಿ, ದೇವಗೊಂಡನಹಳ್ಳಿ, ಮೀರಾಕೊರ್ನಹಳ್ಳಿ, ವಿನೋಬನಗರ, ಗುಜನೂರು, ಮುದೇನೂರು, ಹೊಳಗುಂದಿ, ಕೊಯಲಾರಗಟ್ಟಿ, ಸೋವೇನಹಳ್ಳಿ. ಕಾಗನೂರು, ಕೊಂಬಳಿ, ನವಲಿ ಹಿರೇಕೊ, ಚಿಕ್ಕಕೊಳಬಿ, ತಮಲಾಪುರ, ಮಸಲವಾಡ, ತುಂಬಿನಪೇರಿ, ಮಾನಿಹಳ್ಳಿ ಮಂಜನಪೇರಿ ತಾಂಡ, ಹರಪನಹಳ್ಳಿ ತಾ। ಈಶಾಪುರ, ಹಾರಕನಾಳು ಹುಳಿಕಟ್ಟೆ, ಅಗ್ರಹಾರ, ಪದೇಶಾನಹಳ್ಳಿ ಉದ್ದಗಣ್ಣ, ಚನ್ನಹಳ್ಳಿತಾಂಡ, ಹಾರಕನಾರು ಸಣ್ಣತಾಂಡ, ತೊಗರಿಕಣ್ಣ, ಗೋವೇರಹಳ್ಳಿ, ಹಲಮರಸಿಕೇರಿ, ಮಾಡಲಗೇರಿ, ಜಂತ್ರಿ ಚಂದ್ರಿತಾಂಡ ಎರಡೆತ್ತಿನಹಳ್ಳಿ, ಕೂಲಹಳ್ಳಿ ಬಾಗಳ ತೋಡಿಹಳ್ಳಿ, ಹೊಂದಿರಗಟ್ಟಿ, ಕಲ್ಬಾವಿಹಳ್ಳಿ, ಮದ್ದಿಹಳ್ಳಿ, ದಲ್ಲಿ ಹಳ್ಳಿ, ಸಾಸ್ಥಿಹಳ್ಳಿ ಹುಣಹಳ್ಳಿ, ಕಡವಿಗೇರಿ, ನಿಂಗಾಪುರ, ಹಂಪಾಪುರ, ಕೆ.ಕಲ್ಲಹಳ್ಳಿ, ಹಿರೇಮುಗೇರಿ ಚಿಕ್ಕಮಣ್ಣಗೇರಿ, ಬೇವಿನಹಳ್ಳಿ ಇದ್ದಗುಡಿ, ನೀಲಗುಂದ, ಯರಬಾಳು ಬಂಡಿಪೇಶಕಾಂಡ, ಇಂಗಳಗುಂದಿ, ದುಗ ದುಗ್ಗಾವತಿ, ಕಂಬತೇರಿ, ತಲವಾಗಲು, ಹಳ್ಳಿಕೇರಿ, ಮಾಗನಹಳ್ಳಿ ಚನ್ನಹಳ್ಳಿ, ವಲ್ಲಹಳ್ಳಿ, ಕಡೆಪಿ, ದಪ್ಪರದಹಳ್ಳಿ, ಪರಾಳು ಕೋಣನಕಟ್ಟ, ಹುಣಸಿಕಟ್ಟಿ, ಹೊಸಕೋಟೆ, ಬೂದಿಹಾಳು ಗಡಿಗುಡಾಳು, ಜಂಗಮುಂಜಗೇರಿ, ಕಣಜಗೆರೆ, ಶ್ರೀನಿವಾಸಪುರ, ಹಿರೇಮೇಗಳಗೇರಿ, ವಡ್ಡಹಳ್ಳಿ ದಾವಣಗೆರೆ ತಾ| ದಾವಣಗೆರೆ ಬೊರಗೊಂಡನಹಳ್ಳಿ ಮಹಾದೇವಪುರ, ಬಸವನಾಳು, ಶಿವಪುರದಾಂಡ, ಸೊಣ್ಣೆ, ತೂಲಹಳ್ಳಿ, ಹಿರೇಕುಂಬಳಗುಂಬೆ, ಹಾವೇರಿ ತಾ। ಹಾವೇರಿ, ಗುತ್ತಲ, ಬೆಳವಗಿ, ಮೇವುಂಡಿ ರಾಡೇಬೆನ್ನೂರು ತಾ।। ರಾಣಿಬೆನ್ನೂರು ಬೇಲೂರು, ಅಂಕಸಾಪುರ ಹೀಲದಹಳ್ಳಿ ಉದ್ದಗಟ್ಟ, ಕುದಲಹಾಳು. ನಂದಿಹರಳಹಳ್ಳಿ, ಮುಂಡರಗಿ ತಾ। ರೋಡೆ, ಹಳ್ಳಕೇರಿ, ವೇರಾಲೂರು, ಕೊರ್ಲಹಳ್ಳಿ, ಕವಲೂರು, ಯಕ್ತಾಸಾಪುರ, ಸಿಂಗಟಾಲೂರು, ಬೀಡನಾಳು, ಹಿರೇವಡ್ಡಟ್ಟ, ರೋಣ ತಾ।। ಸಂದಿಗವಾಡ, ಚಿಕ್ಕಮಣ್ಣೂರು, 'ಕನಕಗಿರಿ, ಹೊಸಪೇಟೆ ತಾ।। ಬ್ಯಾಲಕುಂದಿ, ಕೂಡ್ಲಿಗಿ ತಾ। ಗಿರಿಯಾಪುರ ಜಾಗಣಗೇರಿ
ವಿವಾಹ ಆಗಲು ಬಯಸುವವರು :
ದಿನಾಂಕ 09-10-2024 ರ ಒಳಗಾಗಿ ಇವರಲ್ಲಿ ಹೆಸರನ್ನು ನೊಂದಾಯಿಸಿರಿ :
ಶ್ರೀ ಗೀರೀಶ್ ಮೆಡಿಕಲ್ಸ್
ಮೊ.: 9901538016, 7619507103
ಶ್ರೀ ಹಾಲೇಶ್ವರ ಮೆಡಿಕಲ್ಸ್ ಮೊ: 9916320086
ವಿವಾಹ ಆಗವಚ್ಛಿಸುವವರು : ಅಯಾ ಗ್ರಾಮ ಪಂಚಾಯಿತಿ ದೃಢೀಕರಣ ಪತ್ರ ಹಾಗೂ ಶಾಲೆ ದೃಢೀಕರಣವನ್ನು ಕಡ್ಡಾಯವಾಗಿ ತರತಕ್ಕದ್ದು.
ಬಾಲ್ಯವಿವಾಹ ಮತ್ತು ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ವಧು ವರರಿಗೆ ಬಟ್ಟೆ ಮಾಂಗಲ್ಯ, ಕಾಲುಂಗುರ ಕಡಗಗಳನ್ನು ಕೂಡಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಸದ್ಭಕ್ತರು ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಗುರುವಿನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರುವ.
ಕಾಂತೇಬೆನ್ನೂರು ಗ್ರಾಮಸ್ಥರು