Skip to main content

Hirehadagali Halaswamy jatre 2019

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್  ಸನ್ನಿದಾನೇನ ಕೃಪಾ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಪೌತ್ರಾಭಿ ಸಕಲ ಸಂಪತ್ತು ಸಮೃದ್ಧಿರಸ್ತು, ಎಂಬುದಾಗಿ ಹರಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವರ್ಾದಗಳು
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ
ಐತಿಹಾಸಿಕ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ
ಶ್ರೀಮದ್ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಗುರುಪಾದ ದೇವರ ಮಠದ ಪರಮಪೂಜ್ಯ ಶಿವಯೋಗಿ ತಪೋನಿಧಿ, ಸಮನ್ವಯಾಚಾರ್ಯ, ಜೀವಕೈ ಸಮಧಿಸ್ಥರಾದ, ಶ್ರೀ ಸದ್ಗುರು ಶಿವಯೋಗಿ ಹಾಲವೀರಾರ್ಯ ಹಾಲಸ್ವಾಮಿಗಳವರ ದತ್ತು ಪುತ್ರರಾದ ಪರಮಪೂಜ್ಯ ಕಾಯಕ ಶಿವಯೋಗಿಗಳು
ಶ್ರೀ ಸದ್ಗುರು ಶಿವಯೋಗಿ ಲಿಂ|| ಸಣ್ಣಹಾಲಸ್ವಾಮಿಗಳವರ ಪುತ್ರರಾದ ಪರಮಪೂಜ್ಯ ವಾಕಸಿದ್ಧಿ ಶಿವಯೋಗಿಗಳು,
ಶ್ರೀ ಸದ್ಗುರು ಶಿವಯೋಗಿ ಲಿಂ|| ಹಾಲನಂಜುಂಡಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಲಿಂ|| ಹಾಲಶಂಕರಸ್ವಾಮಿಗಳವರ ಪುತ್ರರಾದ
ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ಧೇಶ್ವರಸ್ವಾಮಿಗಳು
ಶ್ರೀ ಸದ್ಗುರು ಶಿವಯೋಗಿ ಸಣ್ಣಹಾಲಸ್ವಾಮಿಗಳು
ಇವರುಗಳಿಂದ ಶ್ರೀಮಠದ ಎಲ್ಲಾ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ವಾದ್ಯ, ಡೊಳ್ಳು, ಭಜನಾ ಮೇಳಗಳ ವೈಭವದೊಂದಿಗೆ ಪಾಲ್ಗೊಂಡು ಜಾತ್ರಾ ವೀಶೇಷ ಕಾರ್ಯಕ್ರಮಗಳು ಜರಗುವವು.
ದಿನಾಂಕ:-05-10-2019 ನೇ ಶನಿವಾರದಿಂದ ಶ್ರೀ ಮಠದ ಹಿರಿಯ ಗುರುಗಳ ಗದ್ದುಗೆಗಳಿಗೆ 11 ದಿನಗಳ ಮಹಾ ರುದ್ರಾಭಿಷೇಕಃ ಮತ್ತು ಗುರುಗಳ ಅನುಷ್ಠಾನ ಪ್ರಾರಂಭ ಹಾಗೂ ರಾತ್ರಿ 11-00 ಗಂಟೆಗೆ ದೈವಸ್ಥರಿಂದ ರಣಗಂಭ ಸ್ಥಾಪನೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ.
ದಿನಾಂಕ:-14-10-2019ನೇ ಸೋಮವಾರ ಲಿಂ. ಶ್ರೀ ಸದ್ಗುರು ಶಿವಯೋಗಿ ಹಾಲನಂಜುಂಡಸ್ವಾಮಿಗಳವರ ಪುಣ್ಯರಾಧನೆ ಭಕ್ತಿಪೂರ್ವಕ ಶ್ರದ್ಧಾಂಜಲಿ.
ದಿನಾಂಕ:- 15-10-2019ನೇ ಮಂಗಳವಾರ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಹಾಲವೀರಾರ್ಯ ಹಾಲಸ್ವಾಮಿಗಳವರ ಕತರ್ೃ ಗದ್ದುಗೆಗೆ ಮಹಾರುದ್ರಾಭಿಷೇಕಃ, ಲಕ್ಷಬೀಲ್ವಾರ್ಚನೆ ನಂತರ 12-00 ಗಂಟೆಗೆ ಮಹಾದಾಸೋಹಿ ಮಾತೋಶ್ರೀ ಹಾಲಮ್ಮ ತಾಯಿಯವರ 8ನೇ ವರ್ಷದ ಪುಣ್ಯಾರಾಧನೆ ಹಾಗೂ ರಾತ್ರಿ 10-30ಕ್ಕೆ ಶ್ರೀ ಗುರುಗಳ ಮುಳ್ಳು ಗದ್ದುಗೆ ಮಹೋತ್ಸವ ಜರಗುವುದು.

ದಿನಾಂಕ:-16-10-2019ನೇ ಬುಧುವಾರ ಬೆಳಿಗ್ಗೆ ಶ್ರೀ ಹಾಲಮ್ಮ ಕೋರಿ ಇವರ ಮನೆಯಲ್ಲಿ ಸವಾರಿ ಬಿನ್ನಹಃ ಮತ್ತು ಗುರುಗಳ ಅನುಷ್ಠಾನ ಮಂಗಲ 11-00 ಗಂಟೆಗೆ ತಾಲ್ಲೂಕು ಮಟ್ಟದ ಕೃಷಿಮೇಳ ಸಾಯಂಕಾಲ ನಿಶಾನೆ ಹಾರಜು ನಂತರ ಮಹಾ ರಥೋತ್ಸವ ಹಾಗೂ ರಾತ್ರಿ ಧರ್ಮಸಭೆ. ಗುರುರಕ್ಷೆ ನಂತರ ನಾಟಕ ಬಿಲ್ಲಹಬ್ಬ ನೀದರ್ೇಶನ ಶ್ರೀ ಯಲ್ಲಪ್ಪ ಹಂದ್ರಾಳ ಪ್ರಸ್ತುತ ವಿ.ಕೆ.ಕೆ ಪಬ್ಲಿಕ ಶಾಲಾ ಮಕ್ಕಳು ಹಾಗೂ ಶ್ರೀ ಮಹೇಶ ಎಸ್.ಕುಂದ್ರಾಳ ಹಿರೇಮಠ ಇವರಿಂದ ಸಂಗೀತ, ಜಾನಪದ ಗಾಯನ ಪ್ರಸ್ತುತ ಶ್ರೀ ಸದ್ಗುರು ಹಾಲಸ್ವಾಮಿ ಜಾನಪದ ಕಲಾ ಬಳಗ ಹಿರೇಹಡಗಲಿ ಮತ್ತು ಗ್ರಾಮದ ಶಾಲಾ ಕಾಲೇಜು ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನಿದರ್ೇಶನ ಶ್ರೀ ರೇವಣ್ಣ ಸಿದ್ಧಪ್ಪ ಕೆ.
ದಿನಾಂಕ:-17-10-2019ನೇ ಗುರುವಾರ ಬ್ರಾಹ್ಮೀ ಮುಹೂರ್ತದಲ್ಲಿ ಶಿವದೀಕ್ಷೇ ನಂತರ 11-45ಕ್ಕೆ ಸಾಮೂಹಿಕ ವಿವಾಹಗಳು,ತುಲಭಾರ ಶ್ರೀ ಗುರುರಕ್ಷೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಯಂಕಾಲ ಕುಸ್ತಿಗಳು, ರಾತ್ರಿ ಕಡುಬಿನ ಕಾಳಗ ಮತ್ತು
ದಿನಾಂಕ:-18-10-2019ನೇ ಜಂಗೀ ಕುಸ್ತಿಗಳು.
ಸಾನಿಧ್ಯ :- ಶ್ರೀ ಷ||ಬ್ರ|| ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು, ಮಾನಿಹಳ್ಳಿ
ಶ್ರೀ ಷ||ಬ್ರ|| ಸಿದ್ಧಲಿಂಗಶಿವಾಚಾರ್ಯ ಸ್ವಾಮಿಗಳು, ಕೊಟ್ಟೂರು
ಶ್ರೀ ಷ||ಬ್ರ|| ಪಟ್ಟದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮಿಗಳು, ಪುರ
ಶ್ರೀ ಶ್ರೀ ಮಹೇಶ್ವರ ಸ್ವಾಮಿಗಳು,ನಂದಿಪುರ
ಶ್ರೀ ಮ.ನಿ.ಪ್ರ ಡಾ|| ಹಿರಿಶಾಂತವೀರ ಸ್ವಾಮಿಗಳು, ಗವಿಸಿದ್ಧೆಶ್ವರ ಮಠ ಹೂವಿನಹಡಗಲಿ
ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಸ್ವಾಮಿಗಳು, ಹಿರೇಮಲ್ಲನಕೇರಿ- ಹೂವಿನಹಡಗಲಿ

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.