ನಿಮ್ಮ ಪ್ರಕಾರ ಕಲ್ಲಿನ ವಿಗ್ರಹಕ್ಕೆ ಹಾಲೆರೆದರೆ ಅದು ತಪ್ಪು ಅನ್ನುವುದಾದರೆ, ನೀವು ಹುಟ್ಟಿನಿಂದ ಸಾಯುವವರೆಗೂ ನೀವು ಕುಡಿಯಲಿಕ್ಕೆ ಹಾಲು ಬೇಕು ಅಷ್ಟೇ ಏಕೆ ನಿಮ್ಮ ಹಣೆಯಲ್ಲಿ ವಿಭೂತಿ ಧರಿಸಲಿಕ್ಕೆ ಮತ್ತು ನೀವು ಪೂಜಿಸುವ ಲಿಂಗಕ್ಕೆ ವಿಭೂತಿ ಬೇಕು ಅದು ಸಿಗುವುದು ಗೋವಿನಿಂದ ಎಂಬುದು ನಿಮಗೆ ಅರಿವಿಗೆಬಾರದೆ ಗೋವಿನ ರಕ್ತ ರಸ್ತೆ ರಸ್ತೆಯಲ್ಲಿ ಹರಿಯುತ್ತಿದ್ದರೂ ಅದರ ರೋದನೆ ನಿಮಗೆ ಹೇಗೆ ಕೇಳಿಸುತ್ತದೆ ಹೇಳಿ. ಅದು ಹೋಗಲಿ ಇಸ್ಲಾಂ ಶಾಂತಿಯುತ ಧರ್ಮ ಎಂದು ಬೊಬ್ಬೆ ಹೊಡೆದಿರಲ್ಲ ಇಂದು ಅಪಘಾನಿಸ್ತಾನ ಯಾವ ಹಂತದಲ್ಲಿದೆ ಎಂಬುದು ಹೇಳಬೇಕಿಲ್ಲ, ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ವಿಷ ಬೀಜ ಬಿತ್ತುವ ನೀವು ನಿಜನೀಚ ಹವಾಗುಣ ನಂದ ಅಲ್ಲವೇ😡 -ಅಮೃತೇಶ್ವರ ಶ್ರೀ 🙏🎉💐💯👍 ಹಾಲಸ್ವಾಮಿ ಮಠದ ಭಕ್ತರು यदि आपके पास पत्थर की मूर्ति है जो गलत है, तो आपको जन्म से मरते दम तक दूध पीना चाहिए। इस्लाम शांतिप्रिय धर्म नहीं है, आज अफगानिस्तान क्या है, यह कहने की जरूरत नहीं है। - अमृतेश्वर श्री 🙏🎉💐💯👍 हलस्वामी मठ के भक्त
Sri Sadguru Shivayogi Halaswamy Samsathna Math Hirehadagali