ಚಿತ್ರದುರ್ಗ ಜಿಲ್ಲಾ ಹೂಳಲುಕೇರಿ ತಾಲ್ಲೂಕು ಗುಂಡೇರಿ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀ ಹಾಲಸೋಮೇಶ್ವರರು ಪ್ರತಿ ನಿತ್ಯದಂತೆ ದಾಸೋಹ ಕಂತೆಯಭೀಕ್ಷಕೆ ಅ ಗ್ರಾಮಕ್ಕೆ ದಯಮಾಡಿಸಿದ್ದರು ಗುರುಗಳು ಒಂದು ಮನೆಗೆ ಬಂದು "ಅಮ್ಮ ಶಿವ ಶಿವ ಕೋರುಧನ್ಯಾದಲ್ಲಿ ಭೀಕ್ಷ" ಭೀಕ್ಷ ಎಂದ ಕ್ಷಣವೇ ಅಮನೆಯ ಹೆಂಗಸು ಈಸ್ವಾಮಿದ್ದು ತುಂಬ ಕಾಟ ಪ್ರತಿ ನಿತ್ಯದಂತೆ ಇವನಿಗೆ ಮಾಡಿ ನೀಡಬೇಕತೆ, ತಡೆಮಾಡುತೆನೆ ಎಂದು ಒಂದು ತಟ್ಟೆಯಲ್ಲಿ ಸಗಣಿಯ ಊಂಡಿಗಳನ್ನು ಗುಂಡುಗಳಗೆ ಮಾಡಿ ಇಟ್ಟುಕೂಂಡು ಬಂದು "ಏನಯ್ಯ ಹಿಡಿ ನಿನ್ನ ಜೋಳಿಗೆಯ್ಯ"ಎಂದವಳು ಸ್ವಾಮಿಯ ಜೋಳಿಗೆಗೆ ಸಾಗಣೆಯ ಊಂಡಗಳನ್ನು ಹಕ್ಕಿದಳು "ವಿನಾಶಕಾರಿ ವಿಪರೀತ ಬುದ್ಧಿ "ಶ್ರಿಹಾಲಸೋಮೇಶ್ವರರು ನಗುತ್ತ ಹೇಳಿದರಂತೆ "ಎಲ್ಲಾ ಮಾದತುಂಬಿದ ಹೆಣ್ಣುಮಕ್ಕಳಿ "ಇವರನ್ನೆಲ್ಲ ಹೀಗೆ ಬಿಟ್ಟರೆ ಧಮ೯ ಅಳಿಸಿ ಹೂಗುಬಿಡುತ್ತದೆ ಈ ಗುಂಡೇರಿ ಸೂಕ್ಕಿದ ಗ್ರಾಮದ ಎಲ್ಲಾ ಹೆಣ್ಣುಗಳಿಯರು "ಸಲುಮೂಂಡಿಯರು ಆಗಲಿ ಎಂದವರೆ ಶಾಪವನ್ನೂ ಕೂಟ್ಟು ಬೇಟಕ್ಕೆ ದಯಪಾಲಿಸಿದ್ದರಂತೆ
ಯಾರು ಮಾಡಿದ ಪಾಪಕ್ಕೆ ಯಾರುಗು ಶಿಕ್ಷೀ ಅವಳು ಒಬ್ಬಳೇ ಮಾಡಿದ ಶಿಕ್ಷೀಗೆ ಇಡೀ ಊರಿನ ಜನ ಹೆಣ್ಣು ಮಕ್ಕಳಲ್ಲಾ ಗಂಡ ತೀರಿಕೊಂಡು ಮುಂಡೆಯರಗಿಲ್ಲಿಕಂತ್ತರಂತೆ ಇಡೀ ಗುಂಡೇರಿ ಗ್ರಾಮ ತಲ್ಲಣಿಸಿದಂತೆ ಆಯಿತಂತೆ ಊರಲಿಲ್ಲಾ ಸ್ಮಶಾನಮೌನ ಗಂಡೇರಿ ಎಲ್ಲಾ ಹಿರಿಯೂರು ಗುರುಗಳ ಹತ್ತಿರ ಓಡಿಬಂದರಂತೆ ಗುರುಗಳಿ ಯಾರು ಮಾಡಿದ ತಪ್ಪಿಗಿ ಯಾಲ್ಲಾರಿಗು ಶಾಪ ಬೇಡ ತಂದೆ ಇದು ನೋಡು ನಿಮ್ಮ ಪಾದಕ್ಕೆ ಕಾಯಿ, ಕಪ್ಪೂ೯ರ,ಹೂವು,ಹಣ್ಣುಗಳು ಸಮೇತವಾಗಿ ಬಂದು "ಗುರುವೇ ಅಪಾತ್ ಬಂದು ವೇ, ಕಾರುಣ್ ಸಿಂಧೂವೇ, ಅರಿಯಾದೆ ಮಾಡಿದ್ದ ಅಪಾರದವನ್ನು ಕ್ಷೇಮಿ ನೀಡು ತಂದೆ ಯಾರು ಮಾಡಿದ ಅಪಾರದಕೆ ಊರಿಗೆ ಶಿಕ್ಷೇ ಬೇಡ ತಂದೆ ಈ ಶಾಪವ ವಿಮೂಚನೆಯಗ ಬೇಕು ದೇವ ಅ ಗುಂಡೇರಿಯ ಭಕ್ತರು ಗುರುಗಳ ಹತ್ತಿರದಲ್ಲಿ ಕಳಕಳಿಯಿಂದ ಬೇಡಿಕೂಂಡರಂತೆ ಆಗ ಗುರುಗಳ ಮಾನಸು ಗುರುಗಳ ಸಿಟ್ಟು ನೀರಲ್ಲಿ ಬರೆದ ಅಕ್ಷರದಂತ್ತೆ, ಅಯ್ಯ ಭಕ್ತರೆ ಹೆದರಬೇಡಿ ಆದದ್ದು ಅಗೆ ಹೂಯಿತ್ತು ಎಂದು ಹೇಳಿ ಮುಂದೆ ನಿಮ್ಮನ್ ಉದ್ದರಿಸುವಂತ ಮಾಹ ಮಹಿಮ ಗುರುವಾರನ್ನು ಅವತಾರವೇತುತನೆ ಶಿವಮೂಗ್ಗ ಜಿಲ್ಲೆಯ ಬಸವಾಪಟ್ಟಣದಲ್ಲಿ ಪಂಚವಾಣಿಗೆಯ ಮಠದಲ್ಲಿ ಶಿವಾನ ಅಪ್ಪಣಿಯ ಪ್ರಕಾರ "ಶ್ರೀ ಹಾಲಸ್ವಾಮಿ "ಎಂಬ ಪವಿತ್ರ ನಾಮದಿಂದ ಅವತಾರವೇತುತರೆ ಅ ಮಾಹನ್ ಗುರುವಿನಿಂದ ನಿಮ್ಮ. ಗ್ರಾಮವು ಶಾಪದಿಂದ ವಿಮೂಚನ ಮುಕ್ತಶಾಂತಿಯುತ್ತವಾಗುತದೆ ಹೆದ್ದರಬೇಡಿ ಇನ್ನು ಮೇಲದರು ರೀತಿ, ನೀತಿ, ಸತ್ಯ, ಧಮ೯,ಆಚಾರಣಿಗಳ ಗುರುಭಕ್ತಿಯನ್ನು ಕಲಿತು ಉದ್ದರವಾಗಿ ಇರಿ ಶಿವನ್ನು ನಿಮಗೆ ಒಳ್ಳೆಯದು ಮಾಡುತ್ತನೆ ಎಂದು ಅಪ್ಪಣೆಪಡಿಸಿ ಬೆಟ್ಟದ ಗುಹೆಯ ಕಡೆಗೆ ಶ್ರೀಗಳು ದಯಮಾಡಿಸಿದರತೆ ಮಾಹ ಪೂಜ್ಯರು. ಎಲ್ಲಾ ಭಕ್ತರು ಜೈಕಾರ ಮಾಡಿದರು.
................. ಕೆಲ ದಿನ ಕಳಿದ್ದ ನಂತರ ವಷ೯ ವಷ೯ ಕೆ ಸ್ತ್ರೀ ಯರು "ವಿಧವೆ " ಅಗಲಹತ್ತಿದ್ದರು ಇವರಿಂದ ಊರಲ್ಲಿ ಅಹಾಕರವೇದ್ದು "ಗುರುಶಾಪ"ಎಂಥದು ಅಂತ ಅರಿವು ಅವರಿಗೆ ಆಯಿತು ಮುತ್ಯೈದಿಯರ ಹೆಣ್ಣು ಮಕ್ಕಳ ದಶ೯ನವೆ ಅಪರೂಪವಾಯಿತ್ತು. ಊರಿನ ಜನಕ್ಕೆಲಾ ಎಂದು ಬಸವಾಪಟ್ಟಣದ ಗುರುವಿನ ಉದಯವಾಗುವುಂದು ನಮ್ಮ ಊರಿನ ಶಾಪ ನಿಶಾಪವಾಗುವುದು ನಮ್ಮ ಊರು ಯವುಗೆ ಆನಂದದಿಂದವಿರುವುದು ಚಿಂತೆ ಮಾಡುತ್ತರೆ .
www.Facebook.com/halaswamymutt