Skip to main content

"ಗುಂಡೇರಿಯಲ್ಲಿ ಶ್ರೀಹಾಲಸೋಮೇಶ್ವರರ ಪವಾಡ "

ಚಿತ್ರದುರ್ಗ ಜಿಲ್ಲಾ ಹೂಳಲುಕೇರಿ ತಾಲ್ಲೂಕು ಗುಂಡೇರಿ ಎಂಬ ಪುಟ್ಟ ಗ್ರಾಮದಲ್ಲಿ  ಶ್ರೀ ಹಾಲಸೋಮೇಶ್ವರರು ಪ್ರತಿ ನಿತ್ಯದಂತೆ ದಾಸೋಹ ಕಂತೆಯಭೀಕ್ಷಕೆ ಅ ಗ್ರಾಮಕ್ಕೆ  ದಯಮಾಡಿಸಿದ್ದರು ಗುರುಗಳು ಒಂದು ಮನೆಗೆ ಬಂದು "ಅಮ್ಮ ಶಿವ ಶಿವ ಕೋರುಧನ್ಯಾದಲ್ಲಿ ಭೀಕ್ಷ" ಭೀಕ್ಷ ಎಂದ ಕ್ಷಣವೇ ಅಮನೆಯ ಹೆಂಗಸು ಈಸ್ವಾಮಿದ್ದು ತುಂಬ ಕಾಟ ಪ್ರತಿ ನಿತ್ಯದಂತೆ ಇವನಿಗೆ ಮಾಡಿ ನೀಡಬೇಕತೆ, ತಡೆಮಾಡುತೆನೆ ಎಂದು ಒಂದು ತಟ್ಟೆಯಲ್ಲಿ ಸಗಣಿಯ ಊಂಡಿಗಳನ್ನು ಗುಂಡುಗಳಗೆ ಮಾಡಿ ಇಟ್ಟುಕೂಂಡು ಬಂದು "ಏನಯ್ಯ ಹಿಡಿ ನಿನ್ನ ಜೋಳಿಗೆಯ್ಯ"ಎಂದವಳು ಸ್ವಾಮಿಯ ಜೋಳಿಗೆಗೆ ಸಾಗಣೆಯ ಊಂಡಗಳನ್ನು ಹಕ್ಕಿದಳು "ವಿನಾಶಕಾರಿ ವಿಪರೀತ ಬುದ್ಧಿ "ಶ್ರಿಹಾಲಸೋಮೇಶ್ವರರು ನಗುತ್ತ ಹೇಳಿದರಂತೆ "ಎಲ್ಲಾ ಮಾದತುಂಬಿದ ಹೆಣ್ಣುಮಕ್ಕಳಿ "ಇವರನ್ನೆಲ್ಲ ಹೀಗೆ ಬಿಟ್ಟರೆ ಧಮ೯ ಅಳಿಸಿ ಹೂಗುಬಿಡುತ್ತದೆ ಈ ಗುಂಡೇರಿ ಸೂಕ್ಕಿದ ಗ್ರಾಮದ ಎಲ್ಲಾ ಹೆಣ್ಣುಗಳಿಯರು "ಸಲುಮೂಂಡಿಯರು ಆಗಲಿ ಎಂದವರೆ ಶಾಪವನ್ನೂ ಕೂಟ್ಟು ಬೇಟಕ್ಕೆ ದಯಪಾಲಿಸಿದ್ದರಂತೆ
ಯಾರು ಮಾಡಿದ ಪಾಪಕ್ಕೆ ಯಾರುಗು ಶಿಕ್ಷೀ ಅವಳು ಒಬ್ಬಳೇ ಮಾಡಿದ ಶಿಕ್ಷೀಗೆ ಇಡೀ  ಊರಿನ ಜನ ಹೆಣ್ಣು ಮಕ್ಕಳಲ್ಲಾ ಗಂಡ ತೀರಿಕೊಂಡು ಮುಂಡೆಯರಗಿಲ್ಲಿಕಂತ್ತರಂತೆ ಇಡೀ ಗುಂಡೇರಿ ಗ್ರಾಮ ತಲ್ಲಣಿಸಿದಂತೆ ಆಯಿತಂತೆ ಊರಲಿಲ್ಲಾ ಸ್ಮಶಾನಮೌನ ಗಂಡೇರಿ ಎಲ್ಲಾ ಹಿರಿಯೂರು ಗುರುಗಳ ಹತ್ತಿರ ಓಡಿಬಂದರಂತೆ ಗುರುಗಳಿ ಯಾರು  ಮಾಡಿದ ತಪ್ಪಿಗಿ ಯಾಲ್ಲಾರಿಗು ಶಾಪ ಬೇಡ ತಂದೆ ಇದು ನೋಡು ನಿಮ್ಮ ಪಾದಕ್ಕೆ ಕಾಯಿ, ಕಪ್ಪೂ೯ರ,ಹೂವು,ಹಣ್ಣುಗಳು ಸಮೇತವಾಗಿ ಬಂದು "ಗುರುವೇ ಅಪಾತ್ ಬಂದು ವೇ, ಕಾರುಣ್ ಸಿಂಧೂವೇ, ಅರಿಯಾದೆ ಮಾಡಿದ್ದ ಅಪಾರದವನ್ನು ಕ್ಷೇಮಿ ನೀಡು ತಂದೆ ಯಾರು ಮಾಡಿದ ಅಪಾರದಕೆ ಊರಿಗೆ ಶಿಕ್ಷೇ ಬೇಡ ತಂದೆ ಈ ಶಾಪವ ವಿಮೂಚನೆಯಗ ಬೇಕು  ದೇವ ಅ ಗುಂಡೇರಿಯ ಭಕ್ತರು ಗುರುಗಳ ಹತ್ತಿರದಲ್ಲಿ ಕಳಕಳಿಯಿಂದ ಬೇಡಿಕೂಂಡರಂತೆ ಆಗ ಗುರುಗಳ ಮಾನಸು ಗುರುಗಳ ಸಿಟ್ಟು  ನೀರಲ್ಲಿ ಬರೆದ ಅಕ್ಷರದಂತ್ತೆ,  ಅಯ್ಯ ಭಕ್ತರೆ ಹೆದರಬೇಡಿ ಆದದ್ದು ಅಗೆ ಹೂಯಿತ್ತು ಎಂದು ಹೇಳಿ  ಮುಂದೆ  ನಿಮ್ಮನ್ ಉದ್ದರಿಸುವಂತ ಮಾಹ ಮಹಿಮ ಗುರುವಾರನ್ನು ಅವತಾರವೇತುತನೆ  ಶಿವಮೂಗ್ಗ ಜಿಲ್ಲೆಯ ಬಸವಾಪಟ್ಟಣದಲ್ಲಿ ಪಂಚವಾಣಿಗೆಯ ಮಠದಲ್ಲಿ ಶಿವಾನ ಅಪ್ಪಣಿಯ ಪ್ರಕಾರ "ಶ್ರೀ ಹಾಲಸ್ವಾಮಿ "ಎಂಬ ಪವಿತ್ರ ನಾಮದಿಂದ ಅವತಾರವೇತುತರೆ ಅ ಮಾಹನ್ ಗುರುವಿನಿಂದ ನಿಮ್ಮ. ಗ್ರಾಮವು ಶಾಪದಿಂದ ವಿಮೂಚನ ಮುಕ್ತಶಾಂತಿಯುತ್ತವಾಗುತದೆ ಹೆದ್ದರಬೇಡಿ ಇನ್ನು ಮೇಲದರು ರೀತಿ, ನೀತಿ, ಸತ್ಯ, ಧಮ೯,ಆಚಾರಣಿಗಳ ಗುರುಭಕ್ತಿಯನ್ನು ಕಲಿತು ಉದ್ದರವಾಗಿ ಇರಿ ಶಿವನ್ನು ನಿಮಗೆ ಒಳ್ಳೆಯದು ಮಾಡುತ್ತನೆ ಎಂದು ಅಪ್ಪಣೆಪಡಿಸಿ ಬೆಟ್ಟದ ಗುಹೆಯ ಕಡೆಗೆ ಶ್ರೀಗಳು ದಯಮಾಡಿಸಿದರತೆ ಮಾಹ ಪೂಜ್ಯರು.  ಎಲ್ಲಾ ಭಕ್ತರು ಜೈಕಾರ ಮಾಡಿದರು.
................. ಕೆಲ ದಿನ ಕಳಿದ್ದ ನಂತರ ವಷ೯ ವಷ೯ ಕೆ  ಸ್ತ್ರೀ ಯರು "ವಿಧವೆ " ಅಗಲಹತ್ತಿದ್ದರು ಇವರಿಂದ ಊರಲ್ಲಿ ಅಹಾಕರವೇದ್ದು "ಗುರುಶಾಪ"ಎಂಥದು ಅಂತ ಅರಿವು ಅವರಿಗೆ  ಆಯಿತು ಮುತ್ಯೈದಿಯರ ಹೆಣ್ಣು ಮಕ್ಕಳ ದಶ೯ನವೆ ಅಪರೂಪವಾಯಿತ್ತು.  ಊರಿನ ಜನಕ್ಕೆಲಾ ಎಂದು  ಬಸವಾಪಟ್ಟಣದ ಗುರುವಿನ ಉದಯವಾಗುವುಂದು ನಮ್ಮ ಊರಿನ ಶಾಪ ನಿಶಾಪವಾಗುವುದು ನಮ್ಮ ಊರು ಯವುಗೆ ಆನಂದದಿಂದವಿರುವುದು ಚಿಂತೆ  ಮಾಡುತ್ತರೆ  .

www.Facebook.com/halaswamymutt

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.