Skip to main content

ರಾಂಪುರದ ಶ್ರೀವಿಶ್ವರಾಧ್ಯಹಾಲಸ್ವಾಮಿಗಳಿಗೆ ಎದೆ ನೋವು ಬಂದಾಗ ....?

ವಿಶ್ವರಾಧ್ಯಹಾಲಸ್ವಾಮಿಗಳಿಗೆ ಎದೆನೂವು  ಬಂದಾಗ.....
ಬೆಂಗಳೂರಿನ ಎದೆನೋವಿನ ದಾವಖನಿಗೆ ಕರೆದುಕೊಂಡು ಹೂಗುತ್ತರೆ , ಶ್ರೀಗಳು ಹೂಗುವಗ ಕೇಲವುಂದು ಸಂಬಂಧಿಕರು ದುಖ ಪಡುತಿದ್ದರು ಆಗ ವಿಶ್ವರಾದ್ಯಹಾಲಸ್ವಾಮಿಗಳು ನಗು ನಗುತ್ತಲೇ ಹೇಳಿದರು 'ಎನ್ನು ಹುಚ್ಚುರಯ್ಯ ನೀವು  ಏನು ಚಿಂತೆ ಮಾಡಬೇಡಿ ಇದು ಇರುದೆಪ್ಪ ಇದು ನೂವುಯಲ್ಲ ಶೇರಿರಕೆ ಆತ್ಮಕ್ಕೆ ಅಲ್ಲ,'
ಎಂದು ಎಲ್ಲರಿಗೂ ಆಶ್ವಾಸನೆ ಕೂಟ್ಟ ದಾಯಪಲಿಸಿದ್ದರು.
ಆಸ್ಪತ್ರೆಗೆ ಬಂದು 75000 ₹ ಕಟ್ಟಿಸಿಕೂಂಡ ಪೂಜ್ಯರನ್ನು ಹಸಿಗೆ ಸಿರೆಸಿದ್ದರು.
ಕೋಲಾರದ ಡಾಕ್ಟರ್, ಪ್ರಭು ದುಡ್ಡು ಅಬ್ಬುಗೆ
ಡಾಕ್ಟರ್ ಶಿವಸ್ವಾಮಿ
ಡಾಕ್ಟರ್ ರಮೇಶ,  ಎಲ್ಲರೂ ಸೇರಿ ಗುರುಗಳನ್ನಾ ಚಕ್ ಮಾಡುತ್ತರೆ ಆಗ ಗುರುಗಳ ಎದೆಯುಳಗೆ 2ವಾಲ ವಿಕಾ ಆಗಿವೆ  ಮತ್ತು 2ಹೂಲ್ ಬಂದು ಆಗಿವೆ ಸಜಾ೯ರಿ ಮಾಡಬೇಕು ಹೇಳಿಂದರು  ಮತ್ತೆಂಬ್ಬ ಡಾಕ್ಟರ್ ಹೇಳಿದರು ಗುರುಗಳಿಗೆ ಬಾಯಿಪಾಸ್ ಸಜಾ೯ರಿ ಮಾಡಬೇಕು (ಅಪ್ಪರೇಶೆನ್)ಅಗ ಡಾಕ್ಟರ್ ನ್ ವಿಶ್ವರಾಧ್ಯಹಾಲಸ್ವಾಮಿಗಳು ಕರೆದು ಹೇಳುತ್ತಾರತೆ
ಡಾಕ್ಟರೆ  ನೀವು ಓದಿರಬಹೂದ್ದು ಆಪರೇಷಾನ್ ಮಡ್ಡಿರಬಹೂದು ಅದರೆ ಶಿವಯೋಗಿಗಳ ವಿಚರದ್ದಲಿ ನಿಮ್ಮಗೆ ತಿಳಿಯಲಾರದ್ದು ಈ ಶರೀರವನ್ನು ಅ ಭಂಗವಂತ ಹೇಗೆ  ಕಳುಹಿಸಿದ್ದಾನೆ ಹಾಗೆಯೇ ಹೂಗಲಿ  ವಿನಹಃ ಅದರೆ ಈ ದೇಹವನ್ನು ಮುಕ್ಕು ಮಾಡಬೇಡಿ  ಎಂದು  ಗುರುಗಳು ಕಟ್ಟುರ್ ವಾಗಿ ಡಾಕ್ಟರ್ ಗಿ  ಹೇಳಿದ್ದರು ಡಾಕ್ಟರ್  ನೀವು ಅಪಾರೇಷನ್ ಮಡ್ಡಿದಕೆ  ಎಷ್ಟೋ ದಿನ ಗ್ಯಾರಂಟಿ ಕೂಂಡುತ್ತೆರ್ ಎಂದು ಕೆಳಿದ್ದರಂತೆ ಅವಗ ಡಾಕ್ಟರುಗಳು ಸುಮ್ಮನೆ  ನಿಂತು ಬೇಟ್ಟರಂತೆ ಮತ್ತೆ ಎಷ್ಟೋ ದಿನ ಗ್ಯಾರಂಟಿ ಕೂಡತೆರ ಡಾಕ್ಟರ್ ಗಳೆಎಲ್ಲಾ ಸುಮ್ಮನೆ ಕೈಮುಗಿದು ನಿಂತರಂತೆ ಗುರುಗಳು ಹೇಳಿಂದರಂತೆ ನೂಡು ನಾವು ಹೇಳಿದ್ದನ್ನು ಕೇಳಿ ಇಲ್ಲಿ  ಎಂದು ಷಣ್ಮುಖ ಶಿವಯೋಗಿಗಳ ಪದ್ಯವನ್ನು ಹೇಳುತ್ತಾರಂತೆ ಅವರೆಗೆ 'ದ್ವ್ಯಂತ್ತಭಾವವಾಳಿತೆಂದು ಮತ್ತೆನೆಂದ್ದ ತಿಳಿದ ಏಕೆ
ದ್ವ್ಯಂತ್ತಭಾವ ಬಡ್ಡಿದ ಕುರುಹು  ಮೇಲೆ ತುರುತ್ತದೆ ಶರಿರದ ಆಸೆ ಇಲ್ಲಿದ್ದೂದಿಕೆ
ಮರಣಕ್ಕೆ ಅಂಜುವೂಂದೇ ಸಕ್ಷೀ ವಿರತಿ ಬಡಿಯುವೂಂದಕ್ಕೆ ಭೂಗಕ್ಕೆರೆಗೂಂವುದೆ ಸಕ್ಷೀ
ಕರುಣಾ ವಿಜಯವಾಗುದ್ದಕೆ ಹರಿಯ ಇಂದ್ರಿಯಗಳಿ ಸಕ್ಷೀ ಮರವೇ ಅಡಗುವೂಂದೆ ತೂರಂಪ್ಪ ಭೂಂಮನ್ ಇರುವೆ ಸಕ್ಷೀ ' ಎಸಿ ರೂಂನಲ್ಲಿ ಡಾಕ್ಟರುಗಳು ಬೆವರಿದ್ದರಂತೆ ಆಗ ಗುರು ಗಳು ಹೇಳಿದ್ದರಂತೆ ಗುಳಿಗೆ, ಇಂಜೆಕ್ಷನ್, ಔಷಧಿಗಳು  ಮುಂಕತಾರವಾಗಿ ಎನ್ನಂದರು ಮಾಡಿ ಯಾವುದೇ ಕಾರಣಕ್ಕು ಆಫರೇಷನ್ ಮಾಡಬೇಡಿ  ಹೇಳಿದ್ದಕ್ಷಣವೇ ಡಾಕ್ಟರ್ ಹೇದ್ದರಿದ್ದರು ಗುರುಗಳ ಅತ್ಮಬಾಲ.
ಆಗ ಡಾಕ್ಟರ್ ಇಂಜೆಕ್ಷನ್  ಔಷಧಿಗಳುನ್ನು ಕೂಟ್ಟು 28₹ಸಾವಿರ ಖಚ್ಚುವಾಯಿತ್ತು ಆಗ ಜಿ.ಹೆಚ್.ಪಟ್ಟಿಲಾರ ಮುಖ್ಯಮಂತ್ರಿಗಳ ಸಮಯದಲ್ಲಿ ಗುರುಗಳ ಎಲ್ಲಾ ಖಚ್ಚುಗಳನ್ನು ನೋಡಿ ಕೂಂಡಿದ್ದರು ಮತ್ತೆ ತಿರುಗಿ ಡಾಕ್ಟರ್ ಗಳು 75₹ಸಾವಿರ ಗಳನ್ನು ಶ್ರೀಗಳಿಗೆ ಒಂಪ್ಪಿಸಿ ಕೂಂಡುತ್ತಾರೆ ಆಸ್ಪತ್ರೆಯಲ್ಲಿ 10 ದಿನವಿದ್ದು ಕಳಿಸುತ್ತರೆ...
ಮತ್ತೆ  1ತಿಂಗಳು ನಂತರ ಶ್ರೀಗಳುನ್ನು ಅದೇ ಆಸ್ಪತ್ರೆಗೆ ಕರೆದುಕೊಂಡು ಹೂಗುತ್ತರೆ ಅದೇ ಡಾಕ್ಟರ್ ಗಳು ಶ್ರೀಗಳನ್ನು ಚಕ್ ಮಾಡುತ್ತರೆ
ಅವಗೆ ಎಲ್ಲಾ ಡಾಕ್ಟರ್ ಗಳಿಗೆ ದೂಡ ಅಚ್ಚಾರೆ  ಮೂಡಿತ್ತು ಅಂದರೆ ಅ ಹೃದಯದಲ್ಲಿ ಯವ ಹೂಲ್ ಇಲ್ಲ ಯವ ಎದೆ ನೋವು ಇಲ್ಲ ಎಂದು ಡಾಕ್ಟರ್ ಆಗ ಗುರುಗಳಿಗೆ ಧೀಘ೯ದಂಡ ನಮಸ್ಕರಿಸಿದ್ದರಂತೆ ಅವಗ ಡಾಕ್ಟರ್ ಹೇಳಿದ್ದರಂತೆ 'ಯಾಪ್ಪ ಶಿವಾಯೋಗಿಗಳ ಮುಂದೆ  ನಮ್ಮದೇನ್ನು ಆಟ ನಡೆಯುವದಾಯ್ಯ ' ಎಂದು ಹೇಳಿದ್ದರಂತೆ ಅದಕ್ಕೆ  ಗುರುಗಳು ಹೇಳಿದ್ದರಂತೆ ಮಾಡು ಶ್ರೀಗುರುವಿನ ಭಜನ ಎಂದು ಗುರುಗಳು ಹೇಳಿದ್ದರಂತೆ ಈಗಲೂ ಕೂಡ. ಡಾಕ್ಟರ್ ಶ್ರೀಗಳನ್ನು 'ಪವಡ ಪುರುಷರು' ಎಂದು  ನೆನಸುತ್ತರೆ.
www.Facebook.com/halaswamymutt

Popular posts from this blog

Hirehadagali Halaswamiji Jatre 2024/ಹಿರೇಹಡಗಲಿ ಹಾಲಸ್ವಾಮಿ ಜಾತ್ರೆ 2024

ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ  ಪುತ್ರ  ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ   ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ  ಗ್ರಾಮದ   " ಶ್ರೀ ಗುರು ಹಾಲಸ್ವಾಮಿಗಳವರ  ಐತಿಹಾಸಿಕ  ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ  ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ  ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...

ರಾಂಪುರ ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವದ ಆಹ್ವಾನ ಪತ್ರಿಕೆ-2021

ಶ್ರೀ ಹಾಲ ಸ್ವಾಮೀಜಿ ಮಹಾರಥೋತ್ಸವದ  ಆಹ್ವಾನ ಪತ್ರಿಕೆ  ದಿನಾಂಕ 1-3-2021 ನೇ ಸೋಮವಾರ ಸ್ಥಳ : ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನ ರಾಂಪುರ. ಶ್ರೀಮದ್ ವೇದಾಂತ ಸಿದ್ಧಾಂತ ಪುರಾಣಗಾಮಿತಿಹಾಸ ಶ್ರೀಮತ್ ಕಾಶಿ ಕ್ಷೇತ್ರ ವಿಶ್ವನಾಥ ಲಿಂಗೋದ್ಭವ ವಿಶ್ವರಾಧ್ಯ ಪರಂಪರಾಗತ ಸಾರಾಂತರ ತುಂಗಭದ್ರ ತೀರ ರಾಂಪುರಂ ಪ್ರವಿರಾಜಮಾನ ಶ್ರೀ ಸದ್ಗುರು ಶಿವಯೋಗಿ ಶ್ರೀ ಹಾಲಸಿದ್ದೇಶ್ವರ, ಶ್ರೀ ಹಾಲಶಂಕರೇಶ್ವರ, ಶ್ರೀ ಹಾಲಸೋಮೇಶ್ವರ ತ್ರಯ ಕೃಪಾ ಸಂಜಾತ ಪ್ರವಿರಾಜಮಾನ ಬೃಹನ್ಮಠ ರಾಂಪುರ, ಗವಿಮಠ ಬಸವಪಟ್ಟಣ, ಗುಂಡೇರಿ ಶೀಲಾಮಠ, ತದಾದೌ ಹಿರಿಯೂರು ಗವಿಮಠ (ಅರಸೀಕೆರೆ ತಾಲೂಕು ಹಾಸನ ಜಿಲ್ಲೆ) ತಪೋನಿಧಿ ಪರಮಪೂಜ್ಯ ಲಿಂಗಾಯತರಾದ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಹಾಲಸ್ವಾಮೀಜಿ ಶ್ರೀ ಷಟಸ್ಥಲ ಬ್ರಹ್ಮಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಕೃಪಾಶೀರ್ವಾದವನ್ನು ಬಯಸಿ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಶ್ರೀ ಹಾಲ ಸ್ವಾಮೀಜಿ ಮಹಾ ರಥೋತ್ಸವ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942ನೇ ಶರ್ವರಿನಾಮ ಸಂವತ್ಸವರೆ ಉತ್ತರಾಯಣೆ ಮಾಘಗ ಮಾಸೆ ಕೃಷ್ಣ ಪಕ್ಷೆ ಬಹುಳ ತದಿಗೆ ತಿಥಿ ದಿನಾಂಕ 1-3-2021 ನೇ ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ 11 ರವರೆಗೆ ಪ್ರತಿವರ್ಷದ ಪದ್ದತಿಯಂತೆ ಪ್ರಕಾರ ಮಹಾರಥೋತ್ಸವವು ವಿಶೇಷವಾಗಿ ನಡೆಯುತ್ತದೆ ತಾವುಗಳು ತಮ್ಮ ಇ...

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ) ಪುಣ್ಯ ಆರಾಧನೆಯ ನೆನಪು.

ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರ (ಗುಂಡೇರಿ ಕರಿಹಾಲಸ್ವಾಮಿ ಜೀ)  ಪುಣ್ಯ ಆರಾಧನೆಯ ನೆನಪು.