Skip to main content

Posts

ಶ್ರೀ ರಥದ ನೂತನ ಕಳಶ

ಶ್ರೀ ಗುರು ಹಿರೇಹಡಗಲಿ  ಹಾಲಸ್ವಾಮಿಗಳವರ ನೂತನ ರಥದ ಕಳಶವನ್ನು (5 ಅಡಿ ಎತ್ತರದ ) ಶ್ರೀ ಮಠಕ್ಕೆ ಕಾಣಿಕೆಯಾಗಿ ನೀಡಿರುತ್ತರೆ.   - : ಭಕ್ತಿಯ ಸೇವೆ : - ಶ್ರೀಯತ ತ್ರಿಯಂಬಕ ಶಾಸ್ತ್ರಿ ಕೆಂಬಭಾವಿ ಮಠ ಮತ್ತು ಮಕ್...

Hirehadagali Halaswamy jatre/jathre 2015

Word Yoga Day in Doni Halaswamy Math

ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆ (ರಿ.  ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ :- ದಿನಾಂಕ 21-06-2015 ರಂದು ಡೋಣಿ ಗ್ರಾಮದ ಶ್ರೀ        ಹಾಲಸೋಮೇಶ್ವರ ಮಠದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ವಿಶ್ವರಾಧ್ಯಹಾಲಸ್ವಾಮಿಗಳು ವಹಿಸಿದ್ದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸದೃಡ ದೇಹದಲ್ಲಿ ಸದೃಡ ಮನಸ್ಸಿರುತ್ತದೆ ಎಂದು ಹೇಳಿ ಯೋಗದ ಮಹತ್ವ, ಯೋಗದ ವಿವಿಧ ಹಂತಗಳು ಯೋಗದಿಂದಾಗುವ ಉಪಯೋಗಗಳನ್ನು ತಿಳಿಸಿದರು. ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರವನ್ನು ಪ್ರಾಯೋಗಿಕವಾಗಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿ.ಎಚ್.ಜಕ್ಕಲಿ (ನಿವೃತ ಶಿಕ್ಷಕರು) ಹಾಗೂ ನಿಂಗಪ್ಪ ಅಳವುಂಡಿ (ಗ್ರಾಮದ ಹಿರಿಯರು) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯೋಗದ ಮಹತ್ವ ತಿಳಿಸಿದರು ಎಸ್.ವಿ.ಗೌರಿಪುರ(ನೆಹರು ಯುವ ಕೇಂದ್ರದ ಪ್ರತಿನಿಧಿ) ನಿಂಗಪ್ಪ ಗುಡ್ಡದ. ಉಪಸ್ಥಿತರಿದ್ದರು. ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಸರ್ವ ಸದಸ್ಯರು ಗ್ರಾಮದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.ವಿನಾಯಕ ಬೆಳ್ಳಿ. ನಿರೂಪಣೆ ಮಾಡಿದರು ಮಂಜುನಾಥ ವಾಲ್ಮೀಕಿ. ಸ್ವಾಗತಿಸಿದರು  ಪ್ರವೀಣ ನಂಜಪ್ಪನವರ ಪುಷ್ಪಾರ್ಪಣೆ ಮಾಡಿದರು ಬಸನಗೌಡ ಕೆಂಚನಗೌಡ್ರ. ಪ್ರಾರ್ಥನೆ ಮಾಡಿದರು ಭರಮಪ್ಪ ಕಿಲಾರಿ. ವಂದಿಸಿದರು.   ...

Sankadala Halaswamy Jathre/jatre 2015

Sri Halaswamiji Sloka ಶ್ರೀ ಹಾಲಸ್ವಾಮಿಜೀ ಶ್ಲೋಕಗಳು

ಶ್ರೀ ವಿಶ್ವಾರಾಧ್ಯ ಗೋತ್ರಾಬ್ಧಿ | ಚಂದ್ರೋ ರುಂದ್ರಯ ಶೋನ್ವಿತ : | ಶ್ರೇಯಸೇ ಭೂಯಸೆ  ಭೂಯಾ | ನ್ನೊ ಹಾಲಸ್ವಾಮಿ ಸದ್ಗುರು : ||  ||ಕಂದ|| ಸತಿಸುತಸಂತಾನಾರ್ಥ ಪ್ರತತಿಯನಾರೋಗ್ಯ ಭಾಗ್ಯ ಭೋಗಾದಿಗಳಂ ಅತಿಶಯವಾಗೀಯುವನೀ ಯತಿಹಾಲಸ್ವಾಮಿ ಭಜಕರಿಗೆ ಸುಪ್ರೆಮಿ.

Rampur Halaswamy Jathre/jatre 2015

"ಶ್ರೀ ಹಾಲಸ್ವಾಮಿ ಮಹಾ ರಥೋತ್ಸವ" ಹಾಗೂ ಉಚಿತ ಸಾಮೂಹಿಕ ವಿವಾಹಗಳು ದಿನಾಂಕ :-೦೭/೦೨/೨೦೧೫ ನೇ ಶನಿವಾರ ಸಮಯ:- ಬೆಳಗ್ಗೆ  ೫-೦೦/ರಿಂದ /೧೧-೦೦ವರೆಗೆ ಶಿವದೀಕ್ಷಾ:೦೩/೦೨/೨೦೧೫ ನೇ ಮಂಗಳವಾರ ಬೆಳಗ್ಗೆ ೮-೦೫ ಗಂಟೆಗೆ ...

Belur Halaswamy jathre/jatre 2015

-:ಆಹ್ವಾನ:- ಹಾವೇರಿ  ಜಿಲ್ಲಾ ರಾಣೇಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶ್ರೀ ವಿಶ್ವೇಶ್ವರ ಶಿವಾಚಾಯ೯ ಹಾಲಸ್ವಾಮಿಗಳವರ 50 ನೇ  ವಷ೯ದ ಜನ್ಮ ಸುವರ್ಣ ಮಹೋತ್ಸವ ಹಾಗೂ  ನೂತನ ಶ್ರೀ ಮಠದ ಉದ್ಘಾಟನಾ ಇಷ...

ಹಾಲೇಶ್ವರ ಮಠದ ನೂತನ ರಥ

ಹಿರೇಹಡಗಲಿಯ ಹಾಲೇಶ್ವರ ಮಠದ ನೂತನ ರಥದ ತಾಯ್ಯರಿ ಇಂದಿನಿಂದ ಕಾಯ೯ರಂಭಾವಾಗಿದ್ದೆ Data :-22/01/2015 www.Facebook.com/HalaswamyMath

ಹಾಲಸ್ವಾಮಿ ಸ್ತೋತ್ರ

-: ಹಾಲೇಶ ಲೀಲಮೂತಿ೯ :- ಹಾಲೇಶ ಲೀಲಮೂತಿ೯ ಪಾಲಿಸು ದಿವ್ಯ ಜೀವ[ಪ] ದೇಶ ದೇಶವನ್ನು ತಿರುಗಿ ದಾಸೋಹಮಾಡಿ  ನೀಡಿ ಲೇಸಾದ ಕೀತಿ೯ ಪಡೆದೆ [೧] ಮಕ್ಕಳಿಲ್ಲದವರು ಬಹಳ ಕಕ್ಕುಲಾತಿಯಿಂದ ಬಂದು ಮಕ್ಕಳ ಕೊಡುವ ದೇವಾ[೨] ಹ...

Doni Halaswamy Jathre 2013

ಮುಖಪುಟ  >> ಜಿಲ್ಲೆ  >> ಗದಗ Published: 09 Apr 2013 10:45 AM IS http://kannadaprabha.com *ಡೋಣಿ: ಇಂದಿನಿಂದ ಜಾತ್ರೆ ಗದಗ: *ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪುರಾತನ ಹಾಗೂ ಪವಾಡ ಪ್ರಸಿದ್ಧಿಯ ಹಾಲಸೋಮೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್...

Hirekumbalagunte Halaswamy Jathre 2014

http://vijaykarnataka.indiatimes.com/articleshow/45433335.cms ಮುಳ್ಳುಗದ್ದುಗೆ ಮಹೋತ್ಸವವಿಕ ಸುದ್ದಿಲೋಕ | Dec 10, 2014, 04.04AM IST ಕೂಡ್ಲಿಗಿ; ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ ಶ್ರೀಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಕಾರ್ತಿಕೋತ್ಸವ ನಿಮಿತ್ತ ಹಾಲಸೋಮೇಶ್ವ...

ಐತಿಹಾಸಿಕ ಹಾಲಪ್ಪಯ್ಯನ ಮಠಕ್ಕೆ ಬೇಕಿದೆ ಕಾಯಕಲ್ಪ

ಐತಿಹಾಸಿಕ ಹಾಲಪ್ಪಯ್ಯನ ಮಠಕ್ಕೆ  ಬೇಕಿದೆ ಕಾಯಕಲ್ಪ

ಜಾತ್ಯತೀತ ಹಾಲಸ್ವಾಮಿ ಮಠ ಸೀಮಾತೀತ ,ವಿಕ ಸುದ್ದಿಲೋಕ | Nov 26, 2014, 06.28AM IST

ಜಾತ್ಯತೀತ ಹಾಲಸ್ವಾಮಿ ಮಠ ಸೀಮಾತೀತ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಹಾಲಸ್ವಾಮಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮವನ್ನು ನರಗುಂದ ಶಾಸಕ ಬಿ.ಆರ್. ಯಾವಗಲ್ ಇತ್ತೀ...

"ಶ್ರಿಹಾಲಸ್ವಾಮಿ ಗೀತೆ ಸ್ತುತಿ ಸಪ್ತಕಂ"

"ಶ್ರಿಹಾಲಸ್ವಾಮಿ ಗೀತೆ ಸ್ತುತಿ ಸಪ್ತಕಂ" ಹಿರೇಹಡಗಲಿ ಮಠದ ಶಾಂತಿಮಂದಿರದ ಮುತ್ತೂಂದು ಇತ್ತು! ಆ ಮುತ್ತಿನಂಥ ಬೆಳಕು ನಾಡಿನ ಜಗವಲ್ಲಾ ತುಂಬಿತ್ತು! ಸತ್ಯ ಶ್ರೀ ಗುರು ಹಾಲಶಂಕರ ಕೀರ್ತಿಯು ಹರಡಿತ್ತು!! ಸ...

Doni Halaswamy Jathre 2015

www.Facebook.com/donihalaswamymath

"ಗುಂಡೇರಿಯಲ್ಲಿ ಶ್ರೀಹಾಲಸೋಮೇಶ್ವರರ ಪವಾಡ "

ಚಿತ್ರದುರ್ಗ ಜಿಲ್ಲಾ ಹೂಳಲುಕೇರಿ ತಾಲ್ಲೂಕು ಗುಂಡೇರಿ ಎಂಬ ಪುಟ್ಟ ಗ್ರಾಮದಲ್ಲಿ  ಶ್ರೀ ಹಾಲಸೋಮೇಶ್ವರರು ಪ್ರತಿ ನಿತ್ಯದಂತೆ ದಾಸೋಹ ಕಂತೆಯಭೀಕ್ಷಕೆ ಅ ಗ್ರಾಮಕ್ಕೆ  ದಯಮಾಡಿಸಿದ್ದರು ಗುರುಗಳು ಒಂ...

ರಾಂಪುರದ ಶ್ರೀವಿಶ್ವರಾಧ್ಯಹಾಲಸ್ವಾಮಿಗಳಿಗೆ ಎದೆ ನೋವು ಬಂದಾಗ ....?

ವಿಶ್ವರಾಧ್ಯಹಾಲಸ್ವಾಮಿಗಳಿಗೆ ಎದೆನೂವು  ಬಂದಾಗ..... ಬೆಂಗಳೂರಿನ ಎದೆನೋವಿನ ದಾವಖನಿಗೆ ಕರೆದುಕೊಂಡು ಹೂಗುತ್ತರೆ , ಶ್ರೀಗಳು ಹೂಗುವಗ ಕೇಲವುಂದು ಸಂಬಂಧಿಕರು ದುಖ ಪಡುತಿದ್ದರು ಆಗ ವಿಶ್ವರಾದ್ಯಹಾಲ...

ರಾಂಪುರದ ಶ್ರೀ ಹಾಲವಿಶ್ವರಾಧ್ಯ ಸ್ವಾಮಿಗಳಿಗೆ ತುಲಾಭಾರ

ಶ್ರೀ ಹಾಲವಿಶ್ವರಾಧ್ಯ ಸ್ವಾಮಿಗಳ 75ನೇ ವಷ೯ ರಜತ ಮಹೋತ್ಸವನ್ನು ಭಕ್ತರುಯಿಂದ ನೆರೆವೆರಿತ್ತು 75 ಕೆ.ಜೆ.  ಬೆಳ್ಳಿಯ ತುಲಾಭಾರವನ್ನೂ ನಡೆಯುತು ದಿನಾಂಕ :-(04/3/1999) ರಂದು