"ಶ್ರಿಹಾಲಸ್ವಾಮಿ ಗೀತೆ ಸ್ತುತಿ ಸಪ್ತಕಂ"
ಹಿರೇಹಡಗಲಿ ಮಠದ ಶಾಂತಿಮಂದಿರದ ಮುತ್ತೂಂದು ಇತ್ತು!
ಆ ಮುತ್ತಿನಂಥ ಬೆಳಕು ನಾಡಿನ ಜಗವಲ್ಲಾ ತುಂಬಿತ್ತು!
ಸತ್ಯ ಶ್ರೀ ಗುರು ಹಾಲಶಂಕರ ಕೀರ್ತಿಯು ಹರಡಿತ್ತು!!
ಸ್ವಾಮಿಯು ನೆಲಸುವ ಆ ನೆಲ ನಂದನವನದಂತಿತ್ತ!!
ಹಾಲೇಶನ ಕರುಣೆಯ ಭಕ್ತರ ಭಕ್ತಿಯು ಮನದಲ್ಲಿಡಗಿತ್ತ!!
ಭಕ್ತರೇ ಬರಲಿ,ಶಿಷ್ಯರೇ ಬರಲಿ ನಿತ್ಯದಾಸೋಹವು ಇತ್ತ
ಹಣೆಯಲ್ಲಿ ವಿಭೂತಿ,ಕೂರಳಲ್ಲಿ ರುದ್ರಾಕ್ಷಿ ಕಂಗೂಳಿಸುತಿತ್ತ
ಮುಳ್ಲಗದ್ದುಗೆಯನು ಏರಿಕುಳಿತ್ತರೆ ಜಗವಲ್ಲಾ ತುಬಿತ್ತ
ಕನ್ನಡನಾಡು ನಿಮ್ಮಕರುಣೆಯಿಂದ ಕಂಗೂಳಿಸುತಿಹೂದ್ದು
ಇನ್ನೂಮೇ ಇಂಥಹ ಗುರುವಿನ ಕಾಣೆಯಾದವು ನಮ್ಮ ಜನ್ಮದೂಳು
ಧರೆಯೂಳು ಮೆರೆಯುವ 'ಹಿರೇಹಡಗಲಿ-ಡೋಣೆ' ಪುರದೂಳು
ಹಾಲೇಶನ ತತ್ವವು ಇತ್ತ! ಆ ಹಾಲೇಶನ ತತ್ವವು
"ಹಾಲಸೋಮೆಶ್ವರನೆಂಬ ನಾಮದೂಳಡಗಿತ್ತು!! .....
ರಚನೆ :-ಶೇಕರಯ್ಯ ಶಾಸ್ತ್ರಿಗಳು, ಅಳವಾಂಡಿ
www.Facebook.com/donihalaswamymath
Blog:-www.halaswamymath.blogspot.in