ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟಿ ಗ್ರಾಮದಲ್ಲಿ ನಡೆಯುವ ಶ್ರೀಹಾಲಸ್ವಾಮಿಗಳ 9ನೇ ವಷ೯ದ ಜಾತ್ರಾ ಮಹೋತ್ಸವದ , ಆಹ್ವಾನ ಪತ್ರಿಕೆ,
ಕಾಯ೯ಕ್ರಮಗಳು
ದಿನಾಂಕ :-06-12-2014 ನೇ ರಾತ್ರಿ 8-00 ಗಂಟೆಗೆ ಶ್ರೀ ಹಾಲೇಶ್ವರ ಮಹಾ ಕಾತಿ೯ಕೋತ್ಹವ
ದಿನಾಂಕ :-ಕತೃ೯ ಗದ್ದುಗೆ ರುದ್ರಾಭೀಷೇಕ
ದಿನಾಂಕ :-08-12-2014ನೇ ಬೆಳಿಗ್ಗೆ 10-00 ಗಂಟೆಗೆ ಸವಾರಿ ಬಿನ್ನ ಮತ್ತು ತೇಜಿ ಬಿನ್ನ ಮತ್ತು ಸಾಯಂಕಾಲ 4-00 ಗಂಟೆಗೆ ರಥೋತ್ಸವ ಜರುಗುವದು
ರಾತ್ರಿ 8ಗಂಟಿಗೆ ಧಮ೯ ಸಭೆ ಸಂಗೀತಾ ಕಾಯ೯ಕ್ರಮ ಹಾಸ್ಯ ಕಾಯ೯ಕ್ರಮಗಳು
ವಿಶೇಷ ಸೂಚಿನೆ :- 8-12-2014 ರಂದು ಬೆಳಿಗ್ಗೆ 10 ಗಂಟೆಗೆ ಬಿ.ಕೆ.ಪಾಟೀಲ ಪಾರಂಪರಿಕ. ವೈದ್ಯ ಇವರಿಂದ ಕೊಡಲಾಗಿದೆ
-:ಏನು ಸಮಸ್ಯೆಗಳು:-
1:-ಕಿಡ್ನ ಸ್ಟೋನ್
2:-ನರೋಲಿ
3:-ಮೂಲವ್ಯಾದಿ
4:-ಮಂಡಿ ನೋವುಗಳು
ಔಷದಿ ಕೋಡಲಾಗುವುದು.
ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ " ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...