ಯುವಜನ ಸೇವಾ ಹಾಗು ಕ್ರೀಡಾ ಇಲಾಖೆ ಗದಗ ತಾಲೂಕಾ ಯುವ ಸಂಘಗಳ ಒಕ್ಕೂಟ ಮುಂಡರಗಿ ಹಾಗೂ
ಶ್ರೀ ಹಾಲಶಂಕರ ಸೇವಾ ಪೌಂಡೇಶನ್ (ರಿ)
ಶ್ರೀ ಬೀರಲಿಂಗೇಶ್ವರ ಜನಪದ ಕಲಾ ತಂಡ (ರಿ),
ಶ್ರೀಸಿದ್ಧರಾಮೇಶ್ವರ ಸಾಂಸ್ಕೃತ ಕಲಾ ಸಂಘ ಡೋಣಿ, ಇವರ ಸಂಯುಕ್ತಾಶ್ರಯದಲ್ಲಿ,
ಮುಂಡರಗಿ ತಾಲೂಕಾ ಮಟ್ಟದ ಯುವ ಜನ ಮೇಳ 2014-15
ದಿನಾಂಕ :-03/12/2014 ಬುಧವಾರ
ಉದ್ಘಟನಾ:-ಶ್ರೀ ವಿಶ್ವರಾಧ್ಯಹಾಲಸ್ವಾಮಿಜೀ ಮತ್ತು ಜಿ.ಎಸ್.ಪಾಟೀಲ ಅವರ ಪುತ್ರರದ ಮಿಥುನ್ ಪಾಟೀಲ ಹಾಗೂ ಹಲವು ಗಣ್ಯರು ಈ ಕಯ೯ಕ್ರಮಗಳನ್ನೂ ಉದ್ಘಟನಾ ಮಡಿದರು
-:ಕಾಯ೯ಕ್ರಮಗಳು:-
೧:-ಭಾವಗೀತೆ
೨:-ಜಾನಪದ
೩:-ಗಿಗಿಪದ
೩:-ವೀರಗಾಸೆ
೪:-ಲಾವಣಿ
೫:-ಬಿಸುಕಲ್ಲುಪದ
೬:-ಯಕ್ಷಗಾನ
೭:-ಜಾನಪದ ನೃತ್ಯ
೮:-ಭಜನೆ
೯:-ಕೋಲಾಟ
೧೦:-ಎಕಪಾತ್ರ ಅಭಿನಯ
೧೧:-ಡೋಳ್ಳು ಕುಣಿತ
೧೨:-ರಂಗಗೀತೆ
೧೩:-ಸಣ್ಣಾಟ
೧೪:-ದೊಡ್ಡಾಟ
೧೫:-ಸೋಬಾನಪದ. ಆದವು
ಶ್ರೀಮಾನ್ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಮ್ ಸನ್ನಿಧಾನ ಕೃಪ ಪಾತ್ರರಾದ ಧನ ಕನಕ ವಸ್ತು ವಾಹನಾದಿ ಕಳತ್ರಿ ಪುತ್ರ ಸಕಲ ಸಂಪತ್ತು ಸಮೃದ್ಧಿರಸ್ತು ಎಂಬುದಾಗಿ ಹರಿಸಿ ತ್ರಿಕಾಲದಲ್ಲಿಯೂ ಮಾಡುವ ಶುಭಾಶೀವಾ೯ದಗಳು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ " ಶ್ರೀ ಗುರು ಹಾಲಸ್ವಾಮಿಗಳವರ ಐತಿಹಾಸಿಕ ಜಾತ್ರಾ - 2024 ಮಹೋತ್ಸವದ" "ಆಹ್ವಾನ ಪತ್ರಿಕೆ" ಪೂರ್ವ ಪದ್ಧತಿ ಪ್ರಕಾರ ಹಿರೇಹಡಗಲಿ ಗ್ರಾಮದ ಶ್ರೀಮದ್ ಗುರುಪಾದ ದೇವರ ಮಠದ ಲಿಂಗೈಕ್ಯ ॥ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪ ಸ್ವಾಮಿಗಳ ದತ್ತು ಪುತ್ರರಾದ ಲಿಂಗೈಕ್ಯ ॥ ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳ ಪುತ್ರರಾದ ಲಿಂಗೈಕ್ಯ ॥ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳು ಮತ್ತು ಲಿಂಗೈಕ್ಯ ||ಶ್ರೀ ಸದ್ಗುರು ಶಿವಯೋಗಿ ಹಾಲ ನಂಜುಂಡ ಸ್ವಾಮಿಗಳವರು. ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಸ್ವಾಮಿಗಳ ಪುತ್ರರಾದ ಶ್ರೀ ಸದ್ಗುರು ಶಿವಯೋಗಿ ಹಾಲವೀರಭದ್ರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಹಾಲ ಸಿದ್ದೇಶ್ವರ ಸ್ವಾಮಿಗಳು ಶ್ರೀ ಸದ್ಗುರು ಶಿವಯೋಗಿ ಸಣ್ಣ ಹಾಲ ಸ್ವಾಮಿಗಳು. ಮತ್ತು ಶ್ರೀಮಠದ ಎಲ್ಲಾ ಕಿರಿಯ ಪೂಜ್ಯರುಗಳಿಂದ ಶ್ರೀಮಠದ ಎಲ್ಲಾ ಮತಗಳ ಭಕ್ತಾಧಿಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲ...